ಭಟ್ಕಳ: ಸಾಮಾನ್ಯ ಜ್ಞಾನವಿಲ್ಲದೆ ಮಳವಿ ಚಿಪ್ಪು ಹಾಕಿದಂತೆ ಕಾಮಗಾರಿ ಮಾಡುವುದಲ್ಲ ಮಾಜಿ ಶಾಸಕರೇ ಎಂದು ಶಾಸಕ ಸುನೀಲ ನಾಯ್ಕ ಮಾಜಿ ಶಾಸಕ ಮಂಕಾಳ ವೈದ್ಯರವರಿಗೆ ಮಂಗಳವಾರ ತಿರುಗೇಟು' ನೀಡಿದ್ದಾರೆ .ಚಂಡಮಾರುತದಿಂದ ಹಾನಿಯಾದ ಪ್ರದೇಶದ ಪುನರ್ ನಿರ್ಮಾಣ ಕಾಮಗಾರಿ 24 ಗಂಟೆಯಲ್ಲಿ ಮಾಡಲು ಸಾಧ್ಯವಿಲ್ಲ. ಕಾರಣ ವಿಪತ್ತು ನಿರ್ವಹಣೆ ಅಡಿಯಲ್ಲಿ ಕೆಲವೊಂದು ಮಾನದಂಡವಿದ್ದು ಅದರಂತೆ ಪುನರ್ ನಿರ್ಮಾಣದ ಕಾಮಗಾರಿ ನಡೆಯಲಿದೆ. ಇದ್ಯಾವುದರ ಸಾಮಾನ್ಯ ಜ್ಞಾನವಿಲ್ಲದ ಮಾಜಿ ಶಾಸಕರು … [Read more...] about ಅಲೆ ತಡೆಗೋಡೆ ಕಾಮಗಾರಿ ಅಂದ್ರೆ ಮಳವಿ ಚಿಪ್ಪಿನ ಕೆಲಸವಲ್ಲ – ಮಾಜಿ ಶಾಸಕ ಮಂಕಾಳ ವೈದ್ಯರಿಗೆ ಶಾಸಕ ಸುನೀಲ ನಾಯ್ಕ ತಿರುಗೇಟು
ಚಂಡಮಾರುತದಿಂದ ಹಾನಿ
ತೌಕ್ತೆ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳಿಗೆ ನ್ಯಾಯಾಧೀಶರ ಭೇಟಿ
ಹೊನ್ನಾವರ: ತೌಕ್ತೆ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸ್ಥಳೀಯ ಹಿರಿಯ ಸಿವಿಲ್ ನ್ಯಾಯಾಧೀಶ ಚೆನ್ನಕೇಶವ ರೆಡ್ಡಿ ಹಾಗೂ ಜೆ. ಎಮ್.ಎಫ್.ಸಿ ನಾಯ್ಯಾಧೀಶೆ ಸನ್ಮತಿ ಎಸ್.ಆರ್ ಭೇಟಿ ನೀಡಿ ಹಾನಿಯ ಮಾಹಿತಿ ಪಡೆದರು.ಕರ್ಕಿ ಗ್ರಾಮದ ಪಾವಿನಕುರ್ವೆಯ ಮಾದೇವಿ ಮಾಸ್ತಿ ಮುಕ್ರಿ ಮನೆಯ ಮೇಲೆ ಮರಗಳು ಉರುಳಿ ಹಾನಿಗೊಳಗಾದ್ದನ್ನು ಪರಿಶೀಲಿಸಿದ ನ್ಯಾಯಾಧೀಶರು ಕಂದಾಯ ಇಲಾಖೆಯ ಮಾಹಿತಿಯನ್ನು ಪಡೆದು ವಿವರವನ್ನು ಸಂಗ್ರಹಿಸಿದರು.ಜಿಲ್ಲಾ ನ್ಯಾಯಾಲಯದ ಆದೇಶದ … [Read more...] about ತೌಕ್ತೆ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳಿಗೆ ನ್ಯಾಯಾಧೀಶರ ಭೇಟಿ