ಹೊನ್ನಾವರ – ಒಂದು ವರ್ಷದ ಹಿಂದಿನ ವರೆಗೂ ಭರದಿಂದ ಸಾಗುತ್ತಿದ್ದ ರಾಷ್ಟಿಯ ಹೆದ್ದಾರಿ ಚತುಷ್ಪಥ ಕಾಮಗಾರಿ ಒಮ್ಮೆಲೇ ಕುಂಠಿತಗೊoಡಿದೆ. ತಾಲೂಕಿನ ಕರ್ಕಿ ಹಳದಿಪುರ, ಅನಂತವಾಡಿ ಮುಂತಾದ ಕಡೆ ಜಾಗದ ಹಕ್ಕುದಾರರನ್ನು ಗುರುತಿಸಿ ಪರಿಹಾರ ವಿತರಿಸಲು ವಿಫಲವಾಗಿರುವ ಐ.ಆರ್.ಬಿ ಕೆಲಸವನ್ನು ಸ್ಥಗಿತಗೊಳಿಸಿ ಮುಂದಿನ ಬೆಳವಣಿಗೆಯನ್ನು ಎದುರು ನೋಡುತ್ತಿದೆ.ರಸ್ತೆ ಕೆಲಸ ಶೇ.೮೦ರಷ್ಟು ಪೂರ್ಣವಾಗುವ ವರೆಗೆ ಟೋಲ್ ಸಂಗ್ರಹ ಸಾಧ್ಯವಿರಲಿಲ್ಲವಾದ ಕಾರಣ ತರಾತುರಿಯಲ್ಲಿ ಕಾಮಗಾರಿ ನಡೆಸಿದ … [Read more...] about ಬಗೆಹರಿಯುತ್ತಿಲ್ಲ ಭೂ ಒಡೆತನದ ಸಮಸ್ಯೆ.. ಅದಿಭೋಗದಾರರಿಗೆ ಪರಿಹಾರ ಪಡೆಯಲು ದಾಖಲೆಯ ಕೊರತೆ – ಹೆದ್ದಾರಿ ಅಗಲೀಕರಣಕ್ಕೂ ಗೃಹಣ
ಚತುಷ್ಪಥ ಕಾಮಗಾರಿ
ಪರ್ಯಾಯ ಅಟೋರಿಕ್ಷಾ ನಿಲ್ದಾಣ ಕಲ್ಪಿಸುವಂತೆ ಜಿಲ್ಲಾಧಿಕಾರಿಗಳಿಗೆ ಹೊನ್ನಾವರ ಆಟೋ ರಿಕ್ಷಾ ಯೂನಿಯನ್ ವತಿಯಿಂದ ಮನವಿ
ಹೊನ್ನಾವರ;ಚತುಷ್ಪಥ ಕಾಮಗಾರಿಯಿಂದಾಗಿ ಪಟ್ಟಣದಲ್ಲಿ ಈಗಿರುವ ರಿಕ್ಷಾ ನಿಲ್ದಾಣಗಳು ನೆಲೆಕಳೆದುಕೊಳ್ಳಲಿದ್ದು ಪರ್ಯಾಯ ರಿಕ್ಷಾ ನಿಲ್ದಾಣವನ್ನು ಕಲ್ಪಿಸುವಂತೆ ತಹಶೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ರಿಕ್ಷಾ ಚಾಲಕರು ಮಾಲಕರ ಸಂಘದ ಅಧ್ಯಕ್ಷ ಶಿವರಾಜ ಮೇಸ್ತ ನೇತ್ರತ್ವದಲ್ಲಿ ಮನವಿ ಸಲ್ಲಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಕಾಸರಕೋಡ ಹಿರೇಮಠ ಆಟೋ ನಿಲ್ದಾಣ, ಶರಾವತಿ ಸರ್ಕಲ್ ನಿಲ್ದಾಣ, ಕಾಮತ ಹೊಟೇಲ್ ಆಟೋರಿಕ್ಷಾ ನಿಲ್ದಾಣ, ಹೈವೇ ಆಟೋ ನಿಲ್ದಾಣ ಇದೆ … [Read more...] about ಪರ್ಯಾಯ ಅಟೋರಿಕ್ಷಾ ನಿಲ್ದಾಣ ಕಲ್ಪಿಸುವಂತೆ ಜಿಲ್ಲಾಧಿಕಾರಿಗಳಿಗೆ ಹೊನ್ನಾವರ ಆಟೋ ರಿಕ್ಷಾ ಯೂನಿಯನ್ ವತಿಯಿಂದ ಮನವಿ