ಹಳಿಯಾಳ: ಕರ್ನಾಟಕ ಹಾಗೂ ಕೇರಳಾ ರಾಜ್ಯದಲ್ಲಿ ಹಿಂದೂ ಹಾಗೂ ಕ್ರೈಸ್ತರನ್ನು ಭಾರಿ ಸಂಖ್ಯೆಯಲ್ಲಿ ನರಮೇಧ ಮಾಡಿದ್ದ, ದೇವಸ್ಥಾನ, ಚರ್ಚ್ಗಳನ್ನು ಹಾಳುಗೆಡವಿದ್ದ ಓರ್ವ ಮತಾಂಧ ಟಿಪ್ಪು ಸುಲ್ತಾನ ಜಯಂತಿಯನ್ನು ಕರ್ನಾಟಕ ಸರಕಾರ ಆಚರಿಸುತ್ತಿರುವುದಕ್ಕೆ ತಮ್ಮ ಪ್ರಬಲ ವಿರೋಧವಿದೆ ಎಂದು ವಿಶ್ವ ಹಿಂದೂ ಪರಿಷದ್ ಭಜರಂಗದಳ ಹಳಿಯಾಳ ಘಟಕ ಹೇಳಿದೆ. ಹಳಿಯಾಳ: ಕರ್ನಾಟಕ ಹಾಗೂ ಕೇರಳಾ ರಾಜ್ಯದಲ್ಲಿ ಹಿಂದೂ ಹಾಗೂ ಕ್ರೈಸ್ತರನ್ನು ಭಾರಿ ಸಂಖ್ಯೆಯಲ್ಲಿ ನರಮೇಧ ಮಾಡಿದ್ದ, ದೇವಸ್ಥಾನ, … [Read more...] about ಟಿಪ್ಪು ಜಯಂತಿ ಆಚರಣೆ;ಪ್ರಭಲ ವಿರೋಧ
ಚರ್ಚ್
ಗ್ಯಾಸ್ ಟ್ಯಾಂಕರ್ ಮತ್ತು ಬೈಕ್ ನಡುವೆ ಡಿಕ್ಕಿ;ಬೈಕ್ ಸವಾರ ಸ್ಥಳದಲ್ಲೇ ಸಾವು
ಹೊನ್ನಾವರ :ಇಲ್ಲಿನ ಕೆಳಗಿನೂರು ಸೆಬಸ್ಟಿಯನ್ ಚರ್ಚ್ ಬಳಿ ಚಲಿಸುತ್ತಿದ್ದ ಬೈಕ್ಗೆ ಹಿಂದಿನಿಂದ ಬಂದ ಗ್ಯಾಸ್ ಟ್ಯಾಂಕರ್ ಗುದ್ದಿದ ಪರಿಣಾಮ ಬೈಕ್ ಸವಾರ ಕೆಳಗಿನೂರಿನ ರಮೇಶ ರಾಮಚಂದ್ರ ನಾಯ್ಕ (32) ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಟ್ಯಾಂಕರ್ ಚಾಲಕ ಕೇರಳದ ಚಿನ್ನನ್ ಪರಿಯನ್ ವಿರುದ್ಧ ಮಂಕಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. … [Read more...] about ಗ್ಯಾಸ್ ಟ್ಯಾಂಕರ್ ಮತ್ತು ಬೈಕ್ ನಡುವೆ ಡಿಕ್ಕಿ;ಬೈಕ್ ಸವಾರ ಸ್ಥಳದಲ್ಲೇ ಸಾವು