ಹೊನ್ನಾವರ :
ಇಲ್ಲಿನ ಕೆಳಗಿನೂರು ಸೆಬಸ್ಟಿಯನ್ ಚರ್ಚ್ ಬಳಿ ಚಲಿಸುತ್ತಿದ್ದ ಬೈಕ್ಗೆ ಹಿಂದಿನಿಂದ ಬಂದ ಗ್ಯಾಸ್ ಟ್ಯಾಂಕರ್ ಗುದ್ದಿದ ಪರಿಣಾಮ ಬೈಕ್ ಸವಾರ ಕೆಳಗಿನೂರಿನ ರಮೇಶ ರಾಮಚಂದ್ರ ನಾಯ್ಕ (32) ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಟ್ಯಾಂಕರ್ ಚಾಲಕ ಕೇರಳದ ಚಿನ್ನನ್ ಪರಿಯನ್ ವಿರುದ್ಧ ಮಂಕಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
Leave a Comment