ಹೊನ್ನಾವರ: ವಿದ್ಯಾರ್ಥಿಯೋರ್ವ ಚಲಿಸುತ್ತಿದ್ದ ರೈಲಿನ ಮುಂಬಾಗಕ್ಕೆ ಹಾರಿ ಮ್ರತಪಟ್ಟ ಘಟನೆ ಹೊನ್ನಾವರ ತಾಲೂಕಿನ ಕರ್ಕಿ ರೈಲ್ವೆ ನಿಲ್ದಾಣದ ಸಮೀಪ ಮಂಗಳವಾರ ನಡೆದಿದೆ.ಒಕಾದಿಂದ ಎರ್ನಾಕುಲಂ ಹೋಗಲು ಕುಮಟಾ ಕಡೆಯಿಂದ ಹೊನ್ನಾವರ ಕಡೆಗೆ ರೈಲು ಚಲಿಸುತ್ತಿದ್ದ ವೇಳೆ ರೈಲಿನ ಮುಂಬಾಗಕ್ಕೆ ಸಿಲುಕಿದ ಪರಿಣಾಮ ತಲೆಯ ಹಿಂಬದಿಗೆ ರೈಲಿನ ಕಬ್ಬಣದ ರಾಡ್ ತಗುಲಿ ಬಾಯಿಂದ ಹೊರ ಬಂದಿದೆ. ಎರಡು ಕಾಲು ತುಂಡಾಗಿ ತೀವೃ ರಕ್ತಸ್ರಾವವಾಗಿದೆ. ಮೃತದೇಹ ರೈಲಿನ ಮುಂಬಾಗಕ್ಕೆ … [Read more...] about ಚಲಿಸುತ್ತಿದ್ದ ರೈಲಿನ ಮುಂಬಾಗಕ್ಕೆ ಹಾರಿ ವಿದ್ಯಾರ್ಥಿ ಆತ್ಮಹತ್ಯೆ
ಚಲಿಸುತ್ತಿದ್ದ
ಚಲಿಸುತ್ತಿದ್ದ ಬಸ್ ನಿಂದ ಬಿದ್ದು ಹಳಿಯಾಳದ ಮಹಿಳೆ ದಾರುಣ ಸಾವು
ಧಾರವಾಡ :- ಧಾರವಾಡದಿಂದ ಹುಬ್ಬಳ್ಳಿಯೆಡೆಗೆ ತೆರಳುತ್ತಿದ್ದ ಬಸ್ ನ ಚಾಲಕನ ಅಚಾತುರ್ಯದ ವಾಹನ ಚಾಲನೆಯ ಪರಿಣಾಮ ಚಲಿಸುತ್ತಿದ್ದ ಬಸ್ನಿಂದ ಕೆಳಗೆ ಬಿದ್ದು ಮಹಿಳೆ ಸಾವು ಕಂಡ ದಾರುಣ ಘಟನೆ ಧಾರವಾಡದಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ. ಧಾರವಾಡ ಹೊರವಲಯದ ನುಗ್ಗಿಕೇರಿ ಬಳಿ ದುರ್ಘಟನೆ ನಡೆದಿದ್ದು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಜವಳಿಗಲ್ಲಿಯ ಗೃಹಿಣಿ ಶಿರೀನ್ ದಾದಾಪೀರ (42) ಮೃತ ಮಹಿಳೆಯಾಗಿದ್ದಾಳೆ.ಬಸ್ನಲ್ಲಿ ಬಾಗಿಲು ಬಳಿಯಲ್ಲೇ ಕುಳಿತಿದ್ದ … [Read more...] about ಚಲಿಸುತ್ತಿದ್ದ ಬಸ್ ನಿಂದ ಬಿದ್ದು ಹಳಿಯಾಳದ ಮಹಿಳೆ ದಾರುಣ ಸಾವು
ಶಾಲಾ ಮಕ್ಕಳು ಚಲಿಸುತ್ತಿದ್ದ ಆಟೋ ಪಲ್ಟಿ
ಕಾರವಾರ:ಶಾಲಾ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದ ಆಟೋವೊಂದು ಪಲ್ಟಿಯಾಗಿ ಐವರು ಮಕ್ಕಳಿಗೆ ಸಣ್ಣಪುಟ್ಟ ಗಾಯವಾದ ಘಟನೆ ನಗರದ ಹಬ್ಬುವಾಡ ರಸ್ತೆಯಲ್ಲಿ ಮಂಗಳವಾರ ನಡೆದಿದೆ. ನಗರದ ಖಾಸಗಿ ಶಾಲೆಯಿಂದ ಮಕ್ಕಳನ್ನು ಸಂಜೆ ಮನೆಗೆ ಕರೆದುಕೊಂಡು ಹೊರಟಿದ್ದ ಆಟೋ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡದಿದೆ. ಆಟೋದಲ್ಲಿದ್ದ ಮಕ್ಕಳು ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ. ಆದರೆ ಆಟೋದಲ್ಲಿ ಅಧಿಕ ಮಕ್ಕಳನ್ನು ಕರೆದುಕೊಂಡು ಹೋಗಿದ್ದರಿಂದ ಈ ಘಟನೆ ಸಂಭವಿಸಿದೆ … [Read more...] about ಶಾಲಾ ಮಕ್ಕಳು ಚಲಿಸುತ್ತಿದ್ದ ಆಟೋ ಪಲ್ಟಿ
ಬಡವಿದ್ಯಾರ್ಥಿಗೆ ಸಹಾಯಧನ ಹಾಗು ಪರಿಹಾರ ನಿಧಿ ವಿತರಣೆ
ಕುಮಟಾ:ಚಲಿಸುತ್ತಿದ್ದ ರೈಲಿನಿಂದ ತಳ್ಳಲ್ಪಟ್ಟು ತನ್ನ ಒಂದು ಕಾಲನ್ನು ಕಳೆದುಕೊಂಡ ಬಡವಿದ್ಯಾರ್ಥಿ ಪ್ರದೀಪ್ ಪಟಗಾರ, ಮೊರಬಾ ಇವರಿಗೆ ಗ್ರಾಮ ಒಕ್ಕಲು ಯುವ ಬಳಗ- ಕುಮಟಾ ಇದರ ಸದಸ್ಯರು ಪ್ರದೀಪನ ಮನೆಗೆ ತೆರಳಿ ಪ್ರದೀಪನಿಗೆ ಧೈರ್ಯ ಹೇಳಿ ಯುವಬಳಗದ ಅಪಘಾತ ಪರಿಹಾರ ನಿಧಿಯಿಂದ 5000ರೂ ಹಾಗೂ ಯುವಬಳಗದ ಸಹಾಯವಾಣಿಗೆ ಓಗೊಟ್ಟು ಗ್ರಾಮ ಒಕ್ಕಲು ಸಮುದಾಯದ ದಾನಿಗಳು ನೀಡಿದ ಸಹಾಯ ಧನದ ಮೊತ್ತ 16000ರೂ ಸೇರಿಸಿ ಒಟ್ಟು 21000 ರೂಪಾಯಿಗಳನ್ನು ಇದೇ ಕಳೆದ ಸೋಮವಾರ, ದಿನಾಂಕ … [Read more...] about ಬಡವಿದ್ಯಾರ್ಥಿಗೆ ಸಹಾಯಧನ ಹಾಗು ಪರಿಹಾರ ನಿಧಿ ವಿತರಣೆ