ಹೊನ್ನಾವರ:ತಾಲೂಕಿನ ಸಾಲಕೋಡದ ಸಾಲಮನೆಯಲ್ಲಿ ಕಂಠಪೂರ್ತಿ ಕುಡಿದು ಬಂದ ಮಗ ತನ್ನ ತಂದೆಗೆ ಕಟ್ಟಿಗೆ ತುಂಡಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲಾಗಿದೆ. ಅರೆಅಂಗಡಿಯ ಸಾಲಮನೆ ನಿವಾಸಿ ಅಶೋಕ ಹುಲಸ್ವಾರ್ (55) ತನ್ನ ಮಗನಿಂದ ಹಲ್ಲೆಗೊಳಗಾಗಿ ಗಂಭೀರವಾಗಿ ಗಾಯಗೊಂಡ ತಂದೆ. ಇವರು ತಮ್ಮ ಮನೆಯಲ್ಲಿ ಇರುವಾಗ ಮಗ ಈಶ್ವರ ಹುಲಸ್ವಾರ್ ಎಂಬಾತ ಮಂಗಳವಾರ ಸಂಜೆ ಸುಮಾರಿಗೆ ಕಂಠಪೂರ್ತಿ ಕುಡಿದು ಮನೆಗೆ ಬಂದಿದ್ದ. … [Read more...] about ಕುಡಿದು ಬಂದ ಮಗ ;ತಂದೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ
ಚಿಂತಾಜನಕ
ಕುಸಿದು ಬಿದ್ದ ಬಡ ಕಾರ್ಮಿಕ ಆಸ್ಪತ್ರೆಗೆ ದಾಖಲು
ಕಾರವಾರ:ಈಚೆಗೆ ಕಟ್ಟಡ ನಿರ್ಮಾಣದ ವೇಳೆ ಕುಸಿದು ಬಿದ್ದ ಬಡ ಕಾರ್ಮಿಕನೋರ್ವ ತೀವೃ ಅಸ್ವಸ್ಥಗೊಂಡಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದ ಆತನನ್ನು ಬುಧವಾರ ಜನಶಕ್ತಿ ವೇದಿಕೆ ಪದಾಧಿಕಾರಿಗಳು ಆಸ್ಪತ್ರೆಗೆ ಸೇರಿಸಿದರು. ಕಟ್ಟಡಕ್ಕೆ ಬಣ್ಣ ಬಡಿಯುತ್ತಿದ್ದ ವೇಳೆ ಕುಸಿದು ಬಿದಿದ್ದ ವಿಶ್ವನಾಥ್ ಕುಮಟಾಕರ್ಗೆ (19) ತಲೆಗೆ ಗೆ ತೀವೃ ಪೆಟ್ಟಾಗಿದ್ದು ಕೈ ಕಾಲು ಮುರಿದಿದ್ದವು. ಕಾರ್ಮಿಕ ಇಲಾಖೆಯಲ್ಲಿ ನೊಂದಾಯಿಸಿಕೊಳ್ಳದ ಕಾರಣ ಸರ್ಕಾರದಿಂದ ಕಾರ್ಮಿಕರಿಗೆ ದೊರೆಯುವ … [Read more...] about ಕುಸಿದು ಬಿದ್ದ ಬಡ ಕಾರ್ಮಿಕ ಆಸ್ಪತ್ರೆಗೆ ದಾಖಲು