ಕಾರವಾರ: ವಿವಿಧ ನೌಕರಿಗಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಂದ ತುಂಬಿ ತುಳುಕಾಡುತ್ತಿದ್ದಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಈಚೆಗೆ ಖಾಲಿ ಹೊಡೆಯುತ್ತಿದೆ. ನಿರುದ್ಯೋಗದ ಸಂಖ್ಯೆ ಹೆಚ್ಚುತ್ತಿದ್ದರೂ ಉದ್ಯೋಗ ನೊಂದಣಿ ಕೇಂದ್ರದಲ್ಲಿ ವರ್ಷದಿಂದ ವರ್ಷಕ್ಕೆ ನೋಂದಣಿ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದೆ. ಪ್ರಸ್ತುತ ವಿವಿಧ ವಿದ್ಯಾರ್ಹತೆ ಪಡೆದವರಾರೂ ಉದ್ಯೋಗ ವಿನಿಮಯ ಕೇಂದ್ರಲ್ಲಿ ನೋಂದಣಿಗೆ ಬರುತ್ತಿಲ್ಲ. ಹೀಗಾಗಿ ಇಲಾಖೆಗೆ ಸರಕಾರಕ್ಕೆ ನೀಡಿದ ಗುರಿ ಸಾಧನೆಯು … [Read more...] about ಇದ್ದರೂ ಉಪಯೋಗವಿಲ್ಲದ ಉದ್ಯೋಗ ನೊಂದಣಿ ಕೇಂದ್ರ
ಚಿತ್ರದುರ್ಗ
ಆನ್ಲೈನ್ನಲ್ಲಿ ವಸ್ತುಗಳನ್ನು ನೀಡುವ ವಂಚನೆ ಪ್ರಕರಣ, ಗ್ರಾಹಕರೊಬ್ಬರಿಗೆ ಜೀವ ಬೆದರಿಕೆ
ದಾಂಡೇಲಿ:ಆನ್ಲೈನ್ನಲ್ಲಿ ವಸ್ತುಗಳನ್ನು ನೀಡುವ ವಂಚನೆ ಪ್ರಕರಣಕ್ಕೆ ಸಂಬಂದಿಸಿ ಗ್ರಾಹಕರೊಬ್ಬರಿಗೆ ದೂರವಾಣಿಯಲ್ಲಿ ಜೀವ ಬೆದರಿಕೆ ಹಾಕುತ್ತಿದ್ದ ದೂರಿನ ಹಿನಲೆಯಲ್ಲಿ ಚಿತ್ರದುರ್ಗದ ಚಳಕೆರೆ ಪೋಲಿಸರು ದಾಂಡೇಲಿಯ ಜಂಗಲ್ಲಾಡ್ಜ್ ಎಂಡ್ ರೆಸಾರ್ಟನ ಉದ್ಯೋಗಿ ಉತ್ತರ ಪ್ರದೇಶ ಮೂಲದ ಸಂಜಯಕುಮಾರ ರಜಪೂತ್ ಎಂಬರನ್ನು ಬಂಧಿಸಿ ಕರೆದೊಯ್ದಿದ್ದಾರೆ. ಟಿವಿಯೊಂದರಲ್ಲಿ ಬರುತ್ತಿದ್ದ ಜಾಹಿರಾತನ್ನು ವೀಕ್ಷಿಸಿದ ಚಳಕೆರೆಯ ಎನ್. ಮನುರವರು ಜಶಹಿರಾತಿನಲ್ಲಿ ಹೇಳಿದಂತೆ … [Read more...] about ಆನ್ಲೈನ್ನಲ್ಲಿ ವಸ್ತುಗಳನ್ನು ನೀಡುವ ವಂಚನೆ ಪ್ರಕರಣ, ಗ್ರಾಹಕರೊಬ್ಬರಿಗೆ ಜೀವ ಬೆದರಿಕೆ