ಹೊನ್ನಾವರ : ಕಳೆದ ಇಪ್ಪತೈದು ವರ್ಷಗಳಿಂದ ಉತ್ತರಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿ ಐದು ಬಾರಿ ಸಂಸತ್ ಸದಸ್ಯರಾಗಿರುವ ಕೆನರಾ ಸಂಸದ ಅನಂತಕುಮಾರ ಹೆಗಡೆಯವರ ಸಾಧನೆ ಶೂನ್ಯವಾಗಿದ್ದು ಈ ಬಾರಿ ಅನಂತಕುಮಾರ ಹೆಗಡೆಯನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸುವುದೇ ನಮ್ಮೇಲ್ಲರ ಗುರಿ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಗದೀಪ್ ಎನ್. ತೆಂಗೇರಿ ಘೋಷಿಸಿದರು. ಇಂದು ಹೊನ್ನಾವರ ಬ್ಲಾಕ್ ಕಾಂಗ್ರೇಸ್ ಕಾರ್ಯಾಲಯದಲ್ಲಿ ನಡೆದ ಕಾಂಗ್ರೇಸ್ ಜೆ.ಡಿ.ಎಸ್. ಮೈತ್ರಿಕೂಟದ ಜಂಟಿ … [Read more...] about ಕಾಂಗ್ರೇಸ್–ಜೆ.ಡಿ.ಎಸ್. ಮೈತ್ರಿ ಸಭೆಯಲ್ಲಿ ಘೋಷಣೆ ಅನಂತಕುಮಾರ ಸೋಲು ನಮ್ಮ ಗುರಿ;ಜಗದೀಪ ಎನ್.ತೆಂಗೇರಿ
ಜಗದೀಪ ಎನ್ ತೆಂಗೇರಿ
ವದಂತಿಗಳಿಗೆ ಕಿವಿಗೊಡದಿರಿ ಶಾರದಾ ಶೆಟ್ಟಿ ಗೆಲುವು ಶತಃಸಿದ್ದ – ಜಗದೀಪ ಎನ್. ತೆಂಗೇರಿ
ಹೊನ್ನಾವರ :ರಾಜಕೀಯ ವಿರೋಧಿಗಳು ವಿನಾಕಾರಣ ಶಾರದಾ ಶೆಟ್ಟಿಯವರ ಕಾಂಗ್ರೆಸ್ ಟಿಕೇಟ್ ಕುರಿತು ಅಪಪ್ರಚಾರ ನಡೆಸುತ್ತಿದ್ದು ಮಾದ್ಯಮಗಳಲ್ಲಿ ಬರುತ್ತಿರುವ ವದಂತಿಗಳಿಗೆ ಕಿವಿಗೊಡದಂತೆ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ತೆಂಗೇರಿ ಹೇಳಿದ್ದಾರೆ. ಅವರು ಇಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಏರ್ಪಡಿಸಿದ ಪಕ್ಷದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಶಾಸಕಿ ಶಾರದಾ ಎಂ. ಶೆಟ್ಟಿಯವರು ಕಳೆದ ಐದು … [Read more...] about ವದಂತಿಗಳಿಗೆ ಕಿವಿಗೊಡದಿರಿ ಶಾರದಾ ಶೆಟ್ಟಿ ಗೆಲುವು ಶತಃಸಿದ್ದ – ಜಗದೀಪ ಎನ್. ತೆಂಗೇರಿ
ಅನಾರೋಗ್ಯದಿಂದ ನಿದನ
ಹೊನ್ನಾವರ :ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್ ತೆಂಗೇರಿಯವರ ಪತ್ನಿ ಸುಮಾ ಜಗದೀಪ ತೆಂಗೇರಿ(40) ಇವರು ಅನಾರೋಗ್ಯದಿಂದ ನಿದನ ಹೊಂದಿದರು. ಇವರು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇವರು ಓರ್ವ ಪುತ್ರ, ಓರ್ವ ಪುತ್ರಿಯನ್ನು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತಳ ಅಂತಿಮ ದರ್ಶನಕ್ಕೆ ಶಾಸಕಿ ಶಾರದಾ ಶೆಟ್ಟಿ, ರವಿಕುಮಾರ ಎಮ್, ಶೆಟ್ಟಿ, ಪಟ್ಟಣ ಪಂಚಾಯತ್ ಅಧ್ಯಕ್ಷೆ ಜೈನಾಬಿ ಸಾಬ್, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ ಎಸ್ … [Read more...] about ಅನಾರೋಗ್ಯದಿಂದ ನಿದನ