ಹೊನ್ನಾವರ : ಕಳೆದ ನಾಲ್ಕು ದಶಕಗಳಿಂದ ಶೈಕ್ಷಣಿಕ ಧಾರ್ಮಿಕ ಸಾಮಾಜಿಕ ಸೇವೆಯ ಜೊತೆ ಮತ್ಸೊದ್ಯಮ ವೃತ್ತಿಯಲ್ಲಿ ಗುರುತಿಸಿಕೊಂಡಿದ್ದ ಜಗದೀಶ ಪೈ ಇವರನ್ನು ರಾಜ್ಯ ಧಾರ್ಮಿಕ ದತ್ತಿ ಇಲಾಖೆಯಲ್ಲಿ ನೂತನ ನಿರ್ದೆಶಕರಾಗಿ ನೇಮಕ ಮಾಡಲಾಗಿದೆ. … [Read more...] about ಕರ್ನಾಟಕ ರಾಜ್ಯ ಸರಕಾರದ ಧಾರ್ಮಿಕ ದತ್ತಿ ಇಲಾಖೆಯ ನೂತನ ನಿರ್ದೇಶಕರಾಗಿ ಜಿ.ಟಿ.ಪೈ ಆಯ್ಕೆ
ಜಗದೀಶ ಪೈ
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಹೊನ್ನಾವರ ಅಭಿಮಾನಿ ಬಳಗದಿಂದ ಭಾವಪೂರ್ಣ ಶೃಂದಾಜಲಿ
ಹೊನ್ನಾವರ: ದೇಶಕಂಡ ಅಪ್ರತಿಮ ನಾಯಕ, ಕವಿ ಹೃದಯದ ಚತುರ ವಾಗ್ಮಿ ಅಗಲಿದ ಮಾಜಿ ಪ್ರಧಾನಿ ಅಟಲ ಬಿಹಾರಿ ವಾಜಪೇಯಿ ಅವರಿಗೆ ಅಭಿಮಾನಿ ಬಳಗದ ಆಶ್ರಯದಲ್ಲಿ ಹೊನ್ನಾವರ ಪಟ್ಟಣದ ನ್ಯೂ ಇಂಗ್ಲೀಷ್ ಶಾಲಾ ಸಭಾಭವನದಲ್ಲಿ À ಶ್ರದ್ದಾಂಜಲಿ ಸಭೆ ನಡೆಯಿತು. ವೇದಿಕೆಯಲ್ಲಿನ ಮಾಜಿ ಶಾಸಕ ಡಾ. ಎಂ.ಪಿ.ಕರ್ಕಿ, ಡಾ. ಎ.ಬಿ.ಕಾರ್ಕಳ, ಜಗದೀಶ ಪೈ, ಬಿ.ಡಿ.ಫರ್ನಾಂಡೀಸ್, ಡಾ. ಇಸ್ಮಾಯಿಲ್ ತಲಖಣಿ, ಎಂ.ಜಿ. ನಾಯ್ಕ, ವಿ. ಹೆಚ್. ಕರ್ಕಿಕರ ಅವರು ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರಕ್ಕೆ … [Read more...] about ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಹೊನ್ನಾವರ ಅಭಿಮಾನಿ ಬಳಗದಿಂದ ಭಾವಪೂರ್ಣ ಶೃಂದಾಜಲಿ