ಕಾರವಾರ: ಹೊನ್ನಾವರ ತಾಲೂಕಿನ ಕಾಸರಕೋಡು ಟೊಂಕಾ ಗ್ರಾಮ ಅಕ್ರಮ ಚಟುವಟಿಕೆಗಳಿಂದ ಹಾಳಾಗುತ್ತಿದೆ. ಅಕ್ರಮ ಸರಾಯಿ ಹಾಗೂ ಮಟಕಾ ದಂದೆ ಇಲ್ಲಿ ಮಿತಿ ಮೀರಿದೆ. ಇಲ್ಲಿನ ಮಜರೆ-2ದಲ್ಲಿ ಕಳ್ಳಭಟ್ಟಿ ಸರಾಯಿ ತಯಾರಿಸುತ್ತಿದ್ದು, ಇದರಿಂದ ಸಮಾಜದ ಸ್ವಾಸ್ಥ ಕೆಡುತ್ತಿದೆ. ಹೀಗಾಗಿ ಕೂಡಲೇ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಸ್ಥಳೀಯ ಮಹಿಳೆಯರು ಜಿಲ್ಲಾಡಳಿತಕ್ಕೆ ಮಂಗಳವಾರ ದೂರು ಸಲ್ಲಿಸಿದರು. ಖಾರ್ವಿ ಸಮಾಜದ ಮೀನುಗಾರರ ಹೆಚ್ಚಾಗಿರುವ ಈ ಊರಿನಲ್ಲಿ ಕೂಲಿ ಮಾಡಿ ಬದುಕುವ ಜನರೇ … [Read more...] about ಅಕ್ರಮ ಸರಾಯಿ ಮಾರಾಟ – ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ ಮಹಿಳೆಯರು
ಜಗಳ
ಪತ್ನಿ ಹತ್ಯೆ ಮಾಡಿದ ಆರೋಪಿಗೆ ಕಠಿಣ ಕಾರಾಗೃಹ ಶಿಕ್ಷೆ
ಪತ್ನಿ ಹತ್ಯೆ ಮಾಡಿದ ಆರೋಪಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ. ಸಿದ್ದಾಪುರದ ಭಂಡಾರಕೇರಿ ಗ್ರಾಮದ ಬಂಗಾರೇಶ್ವರ ಮಂಜುನಾಥ ನಾಯ್ಕ ಎಂಬಾತ ಐದು ವರ್ಷಗಳ ಹಿಂದೆ ಇನ್ನೊಂದು ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದು, ಈ ವಿಚಾರವಾಗಿ ಪತ್ನಿ ಸುಶೀಲಾ ನಾಯ್ಕರೊಂದಿಗೆ ಜಗಳ ಉಂಟಾಗಿತ್ತು. ಇದೇ ಜಗಳ ತಾರಕ್ಕಕ್ಕೇರಿದಾಗ ಬಡಿಗೆಯಿಂದ ಹೊಡೆದು ಸುಶೀಲಾರನ್ನು ಬಂಗಾರೇಶ್ವರ ಮಂಜುನಾಥ ನಾಯ್ಕ ಕೊಲೆ ಮಾಡಿದ ಬಗ್ಗೆ 2012ರ ಡಿಸೆಂಬರ್ 4ರಂದು … [Read more...] about ಪತ್ನಿ ಹತ್ಯೆ ಮಾಡಿದ ಆರೋಪಿಗೆ ಕಠಿಣ ಕಾರಾಗೃಹ ಶಿಕ್ಷೆ