ಹೊನ್ನಾವರ ತಾಲೂಕಿನ ಶರಾವತಿ (ಟಪ್ಪರ್) ಸರ್ಕಲ್ನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಯ ವಿರುದ್ಧ ಪ್ರತಿಭಟನಾ ಧರಣಿಯನ್ನು ಜೆ.ಡಿ.ಎಸ್. ಪಕ್ಷದಿಂz ÀದಿÀ: 13- ರಂದು ಸೋಮವಾರ ಬೆಳಿಗ್ಗೆ 10-00 ಗಂಟೆಗೆ ಹಮ್ಮಿಕೊಳ್ಳಲಾಗಿದೆ, ಕೇಂದ್ರ ಸರ್ಕಾರ ಅಡುಗೆ ಅನಿಲ ದರವನ್ನು ಏರಿಕೆಯ ವಿರುದ್ಧ, ಕುಡಿಯುವ ನೀರು, ರಸ್ತೆ, ಮಂಕಿ ಏತ ನೀರಾವರಿ ಮೀನುಗಾರರ ಹಾಗೂ ರೈತರ ಸಾಲ ವiನ್ನಾ, 24 ಗಂಟೆ ವಿದ್ಯುತ್ ಪೂರೈಕೆ ಅತಿಕ್ರಮಣ ಜಾಗ ಮಂಜೂರಿ, ಅಡಿಕೆ … [Read more...] about ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಯ ವಿರುದ್ಧ ಪ್ರತಿಭಟನಾ ಧರಣಿ
ಜಾಗ ಮಂಜೂರಿ
ಮೀನು ಒಣಗಿಸಲು ಜಾಗ ಮಂಜೂರಿ ನೀಡುವಂತೆ;ಮನವಿ
ಕಾರವಾರ: ಮೀನುಗಾರ ಮಹಿಳೆಯರಿಗೆ ಮೀನು ಒಣಗಿಸಲು ಜಾಗ ಮಂಜೂರಿ ನೀಡುವಂತೆ ಮಹಿಳಾ ಪಾರಂಪರಿಕ ಮೀನು ಒಣಗಿಸುವವರ ಹಾಗೂ ಮೀನು ಮಾರಾಟಗಾರರ ಸಂಘದವರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ. ನಗರದ ಖಾರ್ವಿವಾಡದಲ್ಲಿ ವಾಸಿಸುತ್ತಿರುವ ಮೀನುಗಾರರು ಪುರಾತನ ಕಾಲದಿಂದಲೂ ಮೀನು ಒಣಗಿಸುವ ಕೆಲಸ ಮಾಡುತ್ತ ಬಂದಿದ್ದಾರೆ. ಇದನ್ನೇ ವೃತ್ತಿಯನ್ನಾಗಿಸಿಕೊಂಡ ಮೀನುಗಾರ ಮಹಿಳೆಯರಿಗೆ ಬೇರೆ ಉದ್ಯೋಗ ತಿಳಿದಿಲ್ಲ. ಹಿಂದಿನಿಂದಲೂ ಸಾಗರ ಮತ್ಸ್ಯಾಲಯದ ಹಿಂಭಾಗ ಮೀನು ಒಣಗಿಸುತ್ತಿರುವ … [Read more...] about ಮೀನು ಒಣಗಿಸಲು ಜಾಗ ಮಂಜೂರಿ ನೀಡುವಂತೆ;ಮನವಿ