ಹೊನ್ನಾವರ; ಕಾಸರಕೋಡು ವಾಣಿಜ್ಯ ಬಂದರು ವಿವಾಧ ಪ್ರತಿಭಟನೆಯ ಬಳಿಕ ಇದೀಗ ದೂರು ಪ್ರತಿದೂರು ಮನವಿ ಮೂಲಕ ಆಗ್ರಹದ ಹಂತ ತಲುಪಿದೆ. ಕೆಲ ದಿನದ ಕಂಪನಿಯ ಕಾರ್ಮಿಕರಿಗೆ ಕೆಲಸಕ್ಕೆ ಹೋಗಲು ಬಿಡುತ್ತಿಲ್ಲ ಎಂದು ತಹಶೀಲ್ದಾರ ಮನವಿ ಸಲ್ಲಿಕೆಯ ಬೆನ್ನಲ್ಲೆ ಮೀನುಗಾರರು ಕೂಡಾ ನ್ಯಾಯಕ್ಕಾಗಿ ಶನಿವಾರ ತಹಶೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಉಚ್ಛ ನ್ಯಾಯಾಲಯದಿಂದ ರಸ್ತೆ ನಿರ್ಮಾಣಕ್ಕೆ ತಡೆಯಾಜ್ಞೆ ಮತ್ತು ನಮ್ಮ ಮೀನುಗಾರಿಕೆಯ ಬಳಕೆ ಭೂಮಿಯಲ್ಲಿ … [Read more...] about ಜಿಲ್ಲಾಧಿಕಾರಿಗಳಿಗೆ ಮೀನುಗಾರರಿಂದ ಮನವಿ ಸಲ್ಲಿಕೆ
ಜಿಲ್ಲಾಧಿಕಾರಿಗಳಿಗೆ ಮನವಿ
ಪ್ರತಿಯೊಬ್ಬ ಅರಣ್ಯ ಅತಿಕ್ರಮಣದಾರನಿಗೂ ನ್ಯಾಯ ಸಿಗಬೇಕು – ರವೀಂದ್ರ ನಾಯ್ಕ
ಜೋಯಿಡಾ -ರಾಜ್ಯದಲ್ಲಿರುವ ಪ್ರತಿಯೊಬ್ಬ ಅರಣ್ಯ ಅತಿಕ್ರಮಣದಾರನಿಗೂ ನ್ಯಾಯ ಸಿಗಬೇಕು ಅಲ್ಲಿಯವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ರಾಜ್ಯ ಅರಣ್ಯ ಅತಿಕ್ರಮಣದಾರರ ಅಧ್ಯಕ್ಷ ರವಿಂದ್ರ ನಾಯ್ಕ ಹೇಳಿದರು. ಅವರು ಜೋಯಿಡಾದಲ್ಲಿ ಇಂದು ಬುಧವಾರ ಕುಣಬಿ ಭವನದಿಂದ ನಡೆದ ಬೃಹತ ಮೆರವಣಿಗೆಯಲ್ಲಿ ಅರಣ್ಯ ಅತಿಕ್ರಮಣದಾರರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು,ಜೋಯಿಡಾದಂತ ಪ್ರದೇಶದಲ್ಲಿ ಅರಣ್ಯ ಅಧಿಕಾರಿಗಳ ದೌರ್ಜನ್ಯ ಹೆಚ್ಚಾಗಿದೆ, ಇಲ್ಲಿನ ಜನರಿಗೆ ಮೂಲ ಸೌಕರ್ಯಕ್ಕೂ … [Read more...] about ಪ್ರತಿಯೊಬ್ಬ ಅರಣ್ಯ ಅತಿಕ್ರಮಣದಾರನಿಗೂ ನ್ಯಾಯ ಸಿಗಬೇಕು – ರವೀಂದ್ರ ನಾಯ್ಕ
ಹಳಿಯಾಳ ಪುರಸಭೆಯಲ್ಲಿ ತರಾತುರಿಯಲ್ಲಿ ದಾಖಲೆ ಎನ್ಎ ಪ್ರಕರಣಗಳಿಗೆ ಅನುಮತಿ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ -ಮಾಜಿ ಶಾಸಕ ಸುನೀಲ್ ಹೆಗಡೆ.
ಹಳಿಯಾಳ :- ಪುರಸಭಾ ಅಧ್ಯಕ್ಷ ಶಂಕರ ಬೆಳಗಾಂವಕರ ಬಿನ್ ಶೆತ್ಕಿ(ಎನ್ಎ ಆಗದ) ಜಮೀನಿನಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿ ಕೊಂಡು ಪುರಸಭೆಯ ಎಲ್ಲ ಸೌಲಭ್ಯಗಳನ್ನು ಪಡೆಯುತ್ತಿದ್ದು ಈಗ ಬಿನ್ ಶೆತ್ಕಿ ಜಮೀನನ್ನು ಎನ್.ಎ ಮಾಡಿ ಅಕ್ರಮ ಕಟ್ಟಡ ನಿರ್ಮಾಣವನ್ನು ಸಕ್ರಮ ಮಾಡಲು ಹೊರಟಿದ್ದು ಈ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ಹೇಳಿದರು. ಹಳಿಯಾಳ ಬಿಜೆಪಿ ಘಟಕದಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ … [Read more...] about ಹಳಿಯಾಳ ಪುರಸಭೆಯಲ್ಲಿ ತರಾತುರಿಯಲ್ಲಿ ದಾಖಲೆ ಎನ್ಎ ಪ್ರಕರಣಗಳಿಗೆ ಅನುಮತಿ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ -ಮಾಜಿ ಶಾಸಕ ಸುನೀಲ್ ಹೆಗಡೆ.