ಕಾರವಾರ: ಕಳೆದ ಎರಡು ದಿನದಿಂದ ಕೆಪಿಎಂಇ ತಿದ್ದುಪಡಿ ಮಸೂದೆ ಮಂಡನೆ ವಿರೋಧಿಸಿ ನಡೆಸುತ್ತಿರುವ ಮುಷ್ಕರಕ್ಕೆ ಜಿಲ್ಲೆಯ ಖಾಸಗಿ ವೈದ್ಯರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಗುರುವಾರದಿಂದ ಹೊರರೋಗಿಗಳಿಗೆ ನೀಡುತ್ತಿದ್ದ ಚಿಕಿತ್ಸೆ ಹಾಗೂ ದಾಖಲಾತಿಯನ್ನು ಸ್ಥಗಿತಗೊಳಿಸಿದ್ದಾರೆ. ಕಳೆದ ಸುಮಾರು ಒಂದು ವಾರದಿಂದ ಕೆಪಿಎಂಇ ತಿದ್ದುಪಡಿಗೆ ಜಿಲ್ಲೆಯಲ್ಲಿ ಖಾಸಗಿ ವೈದ್ಯರಿಂದ ವಿರೋಧ ವ್ಯಕ್ತಪಡಿಸಲಾಗಿತ್ತಾದರು ಸೇವೆಯನ್ನು ಸ್ಥಗೀತಗೊಳಿಸಿರಲಿಲ್ಲ. ಆದರೆ ಇದೀಗ … [Read more...] about ಜಿಲ್ಲಾಸ್ಪತ್ರೆಯಲ್ಲಿ ನೂಕು ನುಗ್ಗಲು
ಜಿಲ್ಲಾಸ್ಪತ್ರೆಯಲ್ಲಿ
ಆಸ್ಪತ್ರೆ ರೋಗಿಗಳಿಗೆ ಕ್ಷೌರ ಮಾಡಿಸಿದ ಜನಶಕ್ತಿ ವೇದಿಕೆ
ಕಾರವಾರ:ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಡ ರೋಗಿಗಗಳಿಗೆ ಜನಶಕ್ತಿ ವೇದಿಕೆಯವರು ರವಿವಾರ ಉಚಿತ ಕ್ಷೌರ ಮಾಡಿಸಿ, ಹೊಸ ಬಟ್ಟೆ ವಿತರಿಸಿದರು. ಕಳೆದ ಎರಡು ವರ್ಷದಿಂದ ಗಾಂಧಿ ಜಯಂತಿ ಮುನ್ನಾ ದಿನ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯ ನಡೆಸಲಾಗುತ್ತಿದೆ. ಪ್ರಸ್ತುತ 7 ಮಂದಿ ಬಡ ರೋಗಿಗಳಿಗೆ ಕ್ಷೌರ ಮಾಡಿಸಿದರು. ಕಳೆದ ಹಲವಾರು ದಿನಗಳಿಂದ ದಾಖಲಾಗಿ ಗಡ್ಡ, ಕೂದಲು ಬಿಟ್ಟು ವೈಯಕ್ತಿಕ ಸ್ವಚ್ಛತೆ ಮರೆತಂತಿದ್ದ ರೋಗಿಗಳಿಗೆ ಮುಂಜಾನೆ … [Read more...] about ಆಸ್ಪತ್ರೆ ರೋಗಿಗಳಿಗೆ ಕ್ಷೌರ ಮಾಡಿಸಿದ ಜನಶಕ್ತಿ ವೇದಿಕೆ