ಹೊನ್ನಾವರ :ರೋಟೇರಿಯನ್ ವಿಷ್ಣು ಬಾಳೇರಿ ಸ್ಮರಣಾರ್ಥ 2ನೇ ವರ್ಷದ ರಾಜ್ಯಮಟ್ಟದ ಚೆಸ್ ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮ ಇಂದು ಎಸ್.ಡಿ.ಎಂ. ಕಾಲೆಜಿನ ಎ.ವಿ. ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಎಂ.ಪಿ.ಇ. ಸೊಸೈಟಿಯ ಅಧ್ಯಕ್ಷರಾದ ಎಂ.ಪಿ. ಕರ್ಕಿ ಅವರು ಉದ್ಘಾಟಿಸಿ ಎಲ್ಲಾ ಸ್ಪರ್ಧಾಳುಗಳಿಗೆ ಶುಭ ಹಾರೈಸಿದರು. ಮುಖ್ಯ ಅಥಿತಿಗಳಾದ ರಾಘವ ಬಾಳೇರಿ ಮಾತನಾಡಿ ಈ ಕಾರ್ಯಕ್ರಮದಲ್ಲಿ ಜಿಲ್ಲಾ ಚೆಸ್ ಅಸೋಸಿಶಿಯೇಶನ್ನ ಅಧ್ಯಕ್ಷರಾದ ವಿ. ರೋಟರಿ ಸಂಸ್ಥೆ … [Read more...] about ರಾಜ್ಯಮಟ್ಟದ ಚೆಸ್ ಸ್ಪರ್ಧೆ