ಹಳಿಯಾಳ:- ಪಟ್ಟಣದ ಅಂಚಿನಲ್ಲಿರುವ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಗೆ ಪ್ರತಿನಿತ್ಯ ಕಬ್ಬು ಸಾಗಿಸುವ ನೂರಾರು ವಾಹನಗಳಿಂದ ದಿನನಿತ್ಯ ಹಳಿಯಾಳ ಪಟ್ಟಣದಲ್ಲಿ ಸುಗಮ ಸಂಚಾರಕ್ಕೆ ತೀವೃ ಸಮಸ್ಯೆಯಾಗುತ್ತಿದ್ದು ಜನತೆ, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಪರಿಸ್ಥಿತಿ ಎದುರಾಗಿದೆ.ಇತ್ತೀಚೆಗೆ ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘಟನೆ, ಜೀಜಾಮಾತಾ ಮಹಿಳಾ ಸಂಘ, ಲಯನ್ಸ್ ಕ್ಲಬ್, ಹಿರಿಯ ನಾಗರೀಕರ ವೇದಿಕೆ, ಹಿರಿಯ ನಾಗರೀಕರ … [Read more...] about ಪ್ಯಾರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುವ ವಾಹನಗಳಿಂದ ಹಳಿಯಾಳದಲ್ಲಿ ಹದಗೆಟ್ಟ ಸುಗಮ ಸಂಚಾರ- ಕ್ಯಾರೇ ಎನ್ನದ ಕಾರ್ಖಾನೆ. ಜನರ ಪರದಾಟ.
ಜೀಜಾಮಾತಾ ಮಹಿಳಾ ಸಂಘ
ದಿ.ಕುಮಾರ ಪಾಟೀಲ್ ಸ್ಮರಣಾರ್ಥ ಹಳಿಯಾಳದ ಛತ್ರಪತಿ ಶೀವಾಜಿ ಯುವಕ ಮಂಡಳದಿಂದ ಹಳಿಯಾಳದಲ್ಲಿ ಇಂದು ದಾಂಡಿಯಾ ಮುಕಾಬುಲಾ ಸ್ಪರ್ದೆ
ಹಳಿಯಾಳ: ಹಳಿಯಾಳದ ಶ್ರೀ ಕ್ಷತ್ರೀಯ ಶಿವಾಜಿ ಯುವಕ ಮಂಡಳದ ಸದಸ್ಯನಾಗಿದ್ದ ದಿ.ಕುಮಾರ ಪಾಟೀಲ್ ಸವಿ ನೆನಪಿಗಾಗಿ ಮಂಡಳಿಯಿಂದ ದಿ.15ರಂದು ಪಟ್ಟಣದ ಗ್ರಾಮದೇವಿ ವಾಣಿಜ್ಯ ಮಳಿಗೆ(ಎಮ್ಎಲ್ಸಿ) ಕಾರ್ಯಾಲಯ ಎದುರುಗಡೆ “ದಾಂಡಿಯಾ ಮುಕಾಬುಲಾ” ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘಟಕ ಹಾಗೂ ಎಪಿಎಮ್ಸಿ ಅಧ್ಯಕ್ಷ ಶ್ರೀನಿವಾಸ ಘೋಟ್ನೇಕರ ತಿಳಿಸಿದ್ದಾರೆ. ಸೋಮವಾರ ಅಕ್ಟೋಬರ್ 15ರಂದು ಗ್ರಾಮದೇವಿ ವಾಣಿಜ್ಯ ಮಳಿಗೆ(ಎಮ್ಎಲ್ಸಿ) ಕಾರ್ಯಾಲಯ ಎದುರುಗಡೆ ಸಂಜೆ 6 ಗಂಟೆಗೆ ದಾಂಡಿಯಾ … [Read more...] about ದಿ.ಕುಮಾರ ಪಾಟೀಲ್ ಸ್ಮರಣಾರ್ಥ ಹಳಿಯಾಳದ ಛತ್ರಪತಿ ಶೀವಾಜಿ ಯುವಕ ಮಂಡಳದಿಂದ ಹಳಿಯಾಳದಲ್ಲಿ ಇಂದು ದಾಂಡಿಯಾ ಮುಕಾಬುಲಾ ಸ್ಪರ್ದೆ
ದಿ.21 ರಂದು ನಡೆಯಲಿರುವ ಯೋಗದಿನ ಕುರಿತು ಜಾಗೃತಿ ಜಾಥಾ
ಹಳಿಯಾಳ: ದಿ.21 ರಂದು ಹಳಿಯಾಳ ಪಟ್ಟಣದ ಮಿನಿ ವಿಧಾನಸೌಧದ ಎದುರು ಬೆಳಿಗ್ಗಿನ ಜಾವ ನಡೆಯಲಿರುವ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ಅಂಗವಾಗಿ ಬುಧವಾರ ಪಟ್ಟಣದಲ್ಲಿ ಯೋಗದಿನ ಕುರಿತು ಜಾಗೃತಿ ಜಾಥಾ ಯಶಸ್ವಿಯಾಗಿ ನಡೆಯಿತು. ಪಟ್ಟಣದ ಮಿನಿ ವಿಧಾನಸೌಧದಿಂದ ತಾಲೂಕಾಡಳಿತ, ಕರ್ನಾಟಕ ರಕ್ಷಣಾ ವೇದಿಕೆ, ಜೀಜಾಮಾತಾ ಮಹಿಳಾ ಸಂಘ, ಪತಂಜಲಿ ಯೋಗಶಿಬಿರದವರು, ವಿವಿಧ ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ಶಾಲಾ ಕಾಲೇಜು ಮಕ್ಕಳು ಭಾಗವಹಿಸಿದ್ದ ಯೋಗ ಜಾಗೃತಿ ಜಾಥಾ ಪಟ್ಟಣದ ಪ್ರಮುಖ … [Read more...] about ದಿ.21 ರಂದು ನಡೆಯಲಿರುವ ಯೋಗದಿನ ಕುರಿತು ಜಾಗೃತಿ ಜಾಥಾ