ಮಹಾನ್ ಕ್ರಾಂತಿಕಾರಿ, ದೇಶಭಕ್ತ ಭಗತ್ಸಿಂಗ್ ಜನ್ಮದಿನದ ಅಂಗವಾಗಿ ಕವಲಕ್ಕಿಯಲ್ಲಿ ವಿಶಿಷ್ಟಕಾರ್ಯಕ್ರಮಗಳು ನಡೆಯಿತು. ನಾಡಿನ ಹೆಸರಾಂತ ಲೇಖಕಿಜನಪ್ರೀಯ ವೈದ್ಯೆ ಡಾ. ಅನುಪಮಾ ಇವರ ಕವಲಕ್ಕಿಯ ಜಲಜಾಕ್ಲಿನಿಕ್ ಪಕ್ಕದಲ್ಲಿ ಭಗತ್ ಸಿಂಗ್ ಓದು ಮನೆ ಆರಂಭವಾಯಿತು.ಜೊತೆಯಲ್ಲಿ ಡಾ. ಅನುಪಮಾ ಅವರ ಕೃತಿ ‘ಜನಸಂಗಾತಿಭಗತ್’ ಜೀವನ ಚರಿತ್ರೆ ಮತ್ತು ಅವರ ‘ಕೋವಿಡ್ ಡಾಕ್ಟರ್ಡೈರಿ’ ಇವುಗಳ ಲೋಕಾರ್ಪಣೆ ನಡೆಯಿತು.ಊರ ಗಣ್ಯರಾದ ಓದುವುದನ್ನು ಪ್ರೀತಿಸುವ ಜನಾರ್ಧನಶೆಟ್ಟಿ,ಶಿಕ್ಷಕ … [Read more...] about ಭಗತ್ ಸಿಂಗ್ ಜನ್ಮದಿನದ ಅಂಗವಾಗಿ ಕವಲಕ್ಕಿಯಲ್ಲಿ ಓದು ಮನೆ ಆರಂಭ
ಜೀವನ ಚರಿತ್ರೆ
ಪುಸ್ತಕಗಳು ಜ್ಞಾನ ಭಂಡಾರದ ಕೀಲಿಕೈ ಇದ್ದಂತೆ – ಸುಜಾತಾ ನಾಯ್ಕ
ಜೋಯಿಡಾ ;“ಪುಸ್ತಕಗಳು ಜ್ಞಾನ ಭಂಡಾರದ ಕೀಲಿ ಕೈ ಇದ್ದಂತೆ” ಎಂಬ ಅನುಭಾವಿಗಳ ಮಾತು ಅಕ್ಷರ ಸಹ ಸತ್ಯವಾಗಿದ್ದು, ಪುಸ್ತಕಗಳ ಓದಿನಂದ ಸಿಗುವ ಸಂತಸಕ್ಕೆ ಸಮನವಾದ ಸಂತಸ ಬೇರಾವುದೂ ಇಲ್ಲ. ಟಿ.ವಿ.ಮೋಬೈಲ್ ಮೋಬೈಲ್ಗಳ ಮೇಲಿರುವ ಮೋಹವನ್ನು ಪುಸ್ತಕದ ಮೇಲಿಟ್ಟರೆ ಮುಂದೊಂದು ದಿನ ಸಮಾಜದ ಎತ್ತರದ ಸ್ಥಾನದಲ್ಲಿದ್ದು ಎಲ್ಲರಿಂದಲೂ ಗೌರವಿಸಲ್ಪಡುತ್ತಿರಿ ಎಂದು ಮುಖ್ಯೋಪದ್ಯಾಯಿನಿ ಸುಜಾತಾ ನಾಯಕ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಅವರು ತಾಲೂಕಿನ ಜಗಲಬೇಟ್ … [Read more...] about ಪುಸ್ತಕಗಳು ಜ್ಞಾನ ಭಂಡಾರದ ಕೀಲಿಕೈ ಇದ್ದಂತೆ – ಸುಜಾತಾ ನಾಯ್ಕ