ಕಾರವಾರ : ಸ್ಕೂಟರ್ ಮೇಲೆ ನೀರು ತರುತ್ತಿದ್ದ ವ್ಯಕ್ಕಿಯೋರ್ವನನ್ನು ಅಡ್ಡಗಟ್ಟಿ, ಬೈದು ಜೀವಬೆದರಿಕೆಯೊಡ್ಡಿದ ಘಟನೆ ಸದಾಶಿವಗಡದ ವರ್ತಿವಾಡದಲ್ಲಿ ಜರುಗಿದೆ.ಗುರುವಾರದಂದು ಬೇಳ್ಳಿಗೆ ಕೃಷ್ಣಾನಂದ ರಾಣೆ ಎನ್ನುವವರು ಸ್ಕೂರ್ನಲ್ಲಿ ನೀರಿನ ಕೊಡವನ್ನು ತರುತ್ತಿರುವ ಪ್ರಕಾಶ ರಾಣೆ ಎನ್ನುವವರು ರಸ್ತೆ ಮಧ್ಯದಲ್ಲಿ ಸಡ್ಡಗಟ್ಟಿ ಬೈದು ಹೊಡೆದು ಜೀವ ಬೆದರಿಕೆಯೊಡ್ಡಿದ್ದಾರೆ.ಜಗಳವನ್ನು ಬಿಡಿಸಲು ಬಂದ ಮಗಳನ್ನು ಸಹ ಅಪಮಾನಿಸಿ ಮೊಬೈಲ್, ಕನ್ನಡಕವನ್ನು ಒಡೆದು … [Read more...] about ಜೀವ ಬೆದರಿಕೆ : ದೂರು
ಜೀವ ಬೆದರಿಕೆ
ವ್ಯಕ್ತಿಯ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ,ಆರೋಪಿಗಳಿಗೆ 3 ವರ್ಷ ಜೈಲು ಶಿಕ್ಷೆ
ಹೊನ್ನಾವರ: ವ್ಯಕ್ತಿಯ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದ ಮೂವರು ಆರೋಪಿಗಳಿಗೆ ಇಲ್ಲಿನ ಪ್ರಧಾನ ಜಿಎಂಎಫ್ಸಿ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ಹಾಗೂ ರೂ.11500 ದಂಡ ವಿಧಿಸಿದೆ. ನ್ಯಾಯಾಧೀಶ ಮಧುಕರ ಪಿ.ಭಾಗ್ವತ ಅವರು ಆದೇಶ ನೀಡಿದ್ದಾರೆ. ಮಂಕಿ ಗ್ರಾಮದ ಗೋವಿಂದ ಗಣಪತಿ ನಾಯ್ಕ, ಸುಬ್ರಾಯ ಬಾಬು ನಾಯ್ಕ ಹಾಗೂ ತಿಮ್ಮಪ್ಪ, ಗಣಪತಿ ನಾಯ್ಕ ಶಿಕ್ಷೆಗೊಳಗಾದ ಆರೋಪಿಗಳು. 3 ವರ್ಷದ ಹಿಂದೆ ಅದೇ ಗ್ರಾಮದ ರಾಜು ಮಂಜುನಾಥ ನಾಯ್ಕ ಎಂಬುವವರ ಭುಜಕ್ಕೆ ಕಬ್ಬಿಣದ ಪೈಪ್ … [Read more...] about ವ್ಯಕ್ತಿಯ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ,ಆರೋಪಿಗಳಿಗೆ 3 ವರ್ಷ ಜೈಲು ಶಿಕ್ಷೆ