ಭಾರತರತ್ನ ,ಶ್ರೇಷ್ಠ ಶಿಕ್ಷಕ, ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನದ ಪ್ರಯುಕ್ತ ವಾಗಿ ಶನಿವಾರ ಲಯನ್ಸ್ ಕ್ಲಬ್ ಹೊನ್ನವರವತಿಯಿಂದ ಶಿಕ್ಷಕ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಎಸ್, ಜೆ, ಕೈರನ ಮಾತನಾಡಿ ರಾಧಾಕೃಷ್ಣನ್ ಒಂದು ಅತ್ಯಂತ ಬಡ ಕುಟುಂಬದಲ್ಲಿ ಜನಿಸಿ ಕಷ್ಟಪಟ್ಟು ಓದಿ ಶಿಕ್ಷಕನಾಗಿ ಈ ದೇಶದ ಉಪರಾಷ್ಟ್ರಪತಿಯಾಗಿ ಜಗತ್ತಿನ ಒಬ್ಬ ಶ್ರೇಷ್ಠ ಚಿಂತಕನಾಗಿ ಬೆಳಗಿದರು ತನ್ನ ಜನ್ಮದಿನವನ್ನು ಶಿಕ್ಷಕರ … [Read more...] about ಲಯನ್ಸ ಕ್ಲಬ್ ವತಿಯಿಂದ ಶಿಕ್ಷಕ ದಿನಾಚರಣೆ.
ಜೆ
ಗೌಪ್ಯವಾಗಿ ಬಂಧನ; ಪೊಲೀಸ್ ಠಾಣೆಯ ಎದುರು ಪ್ರತಿಭಟನೆ
ಹಳಿಯಾಳ:ಜೆ.ಡಿ.ಎಸ್ನ ತಾಲೂಕಾ ಪ್ರದಾನ ಕಾರ್ಯದರ್ಶಿ ಹಾಗೂ ಸಿದ್ದಿ ಸಮುದಾಯದ ಮುಖಂಡ ಬಡೇಸಾಬ ಕಕ್ಕೇರಿಯವರನ್ನು ಅವರ ನಿವಾಸದಿಂದ ಗುರುವಾರ ಬೆಳಿಗಿನ ಜಾವ ಪೊಲೀಸ್ ಅಧಿಕಾರಿಗಳು ದಸ್ತಿಗಿರಿ ಮಾಡಿ ಅವರನ್ನು ಸಂಜೆಯವರೆಗೂ ಪೊಲೀಸ್ ಠಾಣೆಗಾಗಲಿ, ನ್ಯಾಯಾಲಯಕ್ಕಾಗಲಿ ಹಾಜರು ಪಡಿಸದೆ ಗೌಪ್ಯವಾಗಿ ಅವರನ್ನು ಬಂಧಿಸಿರುವ ಪೋಲಿಸರ ಕ್ರಮವನ್ನು ಖಂಡಿಸಿ ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹಳಿಯಾಳ ಠಾಣೆಯ ಎದುರು ಪ್ರತಿಭಟನೆ ನಡೆಸಿದರು.ಜೆ.ಡಿ.ಎಸ್. ತಾಲೂಕಾ … [Read more...] about ಗೌಪ್ಯವಾಗಿ ಬಂಧನ; ಪೊಲೀಸ್ ಠಾಣೆಯ ಎದುರು ಪ್ರತಿಭಟನೆ