ಹೊನ್ನಾವರ: ಬೆಂಗಳೂರಿನ ಜನ್ಮಭೂಮಿ ಫೌಂಢೇಶನ್ ರಿ. ಸಂಸ್ಥೆಯು ಗೋವಾದಲ್ಲಿ ನಡೆಸುವ ರಾಷ್ಟ್ರೀಯ ಕಲಾ ಉತ್ಸವದಲ್ಲಿ “ಪ್ರೌಡ್ ಆಫ್ ಇಂಡಿಯಾ” “ನ್ಯಾಷನಲ್ ಅವಾರ್ಡ”ಗೆ ಖರ್ವಾ ತಲೆಗೆರೆಯ ಸಾಮಾಜಿಕ ಕಾರ್ಯಕರ್ತ ವಿಶ್ವನಾಥ ಸುಬ್ರಾಯ ಭಟ್ಟ ಇವರನ್ನು ಆಯ್ಕೆ ಮಾಡಿದೆ. ವಿಶ್ವನಾಥ ಭಟ್ಟ ಇವರು ಹೊನ್ನಾವರ ಜೇನು ಸಾಕುವವರ ಮತ್ತು ಗ್ರಾಮೀಣ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷರಾಗಿದ್ದು ಜಿಲ್ಲಾ ಮಧ್ಯವರ್ತಿ ಬ್ಯಾಂಕಿನ ನಿರ್ದೇಶಕರೂ ಆಗಿದ್ದಾರೆ. ಪೆ. 14 ರಂದು ಗೋವಾದ … [Read more...] about ಭಾರತ ಗೌರವ ಪ್ರಶಸ್ತಿಗೆ ವಿಶ್ವನಾಥ ಭಟ್ಟ ಆಯ್ಕೆ
ಜೇನು ಸಾಕುವವರ
ಜೇನು ಸಂಘಕ್ಕೆ ಅತ್ಯುತ್ತಮ ಸಾಧನಾ ಪ್ರಶಸ್ತಿ
ಹೊನ್ನಾವರ : ಸ್ವಾತಂತ್ರ್ಯಪೂರ್ವ 1941ರಲ್ಲಿ ಸ್ಥಾಪನೆಯಾಗಿ ನಿರಂತರ ಜೇನು ಕೃಷಿಗೆ ಪ್ರೋತ್ಸಾಹ, ಮಾರ್ಗದರ್ಶನ, ಜೇನುತುಪ್ಪ ಖರೀದಿ, ಮಾರಾಟದಲ್ಲಿ ತೊಡಗಿರುವ ಹೊನ್ನಾವರ ಜೇನು ಸಾಕುವವರ ಮತ್ತು ಗ್ರಾಮೀಣ ಕೈಗಾರಿಕಾ ಸಹಕಾರಿ ಸಂಘಕ್ಕೆ 65ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಶಿರ್ಸಿ ಟಿಎಸ್ಎಸ್ ಆವಾರದಲ್ಲಿ ನಡೆಯುವ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ‘ಅತ್ಯುತ್ತಮ ಸಾಧನಾ ಪ್ರಶಸ್ತಿ’ ದಿನಾಂಕ 15ರಂದು ಪ್ರದಾನವಾಗಲಿದೆ. ಹೊನ್ನಾವರ ಜಿಲ್ಲಾ ಕೇಂದ್ರವಾಗಿದ್ದಾಗ ಜಿಲ್ಲಾ … [Read more...] about ಜೇನು ಸಂಘಕ್ಕೆ ಅತ್ಯುತ್ತಮ ಸಾಧನಾ ಪ್ರಶಸ್ತಿ