ಹೊನ್ನಾವರ ;ಶರಾವತಿ ನದಿ ತೀರದ ಅತಿ ಅಮೂಲ್ಯವಾದ ಸಂಪತ್ತು ಮರಳು ಗಣಿ. ಇದನ್ನು ಕಳೆದ ಹಲವು ವರ್ಷಗಳಿಂದ ಪರವಾನಗಿ ಪಡೆದು ಹಲವು ಸಮಯ ಪರವಾನಗಿ ಇಲ್ಲದೇ ಅಕ್ರಮ ಸಾಗಾಟ ಮಾಡುವ ಮೂಲಕ ಸರ್ಕಾರದ ಆದಾಯ ತಪ್ಪಿಸುತ್ತಿದ್ದರು. ಆದರೆ ಈ ಆದಾಯವನ್ನು ತಪ್ಪಿಸಲು ಮರಳು ಮಾಫಿಯಾದವರ ಜೊತೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಹಲವು ಬಾರಿ ಸಾರ್ವಜನಿಕರ ಆರೋಪ ಮಾಡಿದರೂ ಸಾಕ್ಷಿ ಸಿಗುತ್ತಿರಲಿಲ್ಲ. ಆದರೆ ಇಂದು ಅಕ್ರಮ ದಾಸ್ತನು ಮಾಡಿರುವ ಸ್ಥಳ ಹೊನ್ನಾವರ ಅರಣ್ಯ ಭಾಗದ … [Read more...] about ಪಟ್ಟಣ ವ್ಯಾಪ್ತಿಯಲ್ಲೇ ಅಕ್ರಮವಾಗಿ ಮರಳು ದಾಸ್ತಾನು?
ಜೊತೆ
ಪದ್ಮಶ್ರೀ ಸುಕ್ರಜ್ಜಿ ಜೊತೆ ವಿದೇಶಿ ಮಹಿಳೆಯರ ನೃತ್ಯ
ಕಾರವಾರ: ವಿಶೇಷ ಕಲೆ, ಸಂಸ್ಕೃತಿಯ ಜೊತೆಗೆ ವಿಭಿನ್ನ ಉಡುಗೆ-ತೊಡುಗೆಗಳಿಂದ ಗುರುತಿಸಿಕೊಂಡಿರುವ ಹಾಲಕ್ಕಿ ಸಮುದಾಯ ಹಿಂದುಳಿದ ಸಮಾಜಗಳಲ್ಲೊಂದು. ಇಂತಹ ಸಮುದಾಯದ ಬಗ್ಗೆ ಆಕರ್ಷಿತರಾದ ವಿದೇಶಿ ಮಹಿಳೆಯರು ಪದ್ಮಶ್ರೀ ವಿಜೇತೆ ಸುಕ್ರಿ ಬೊಮ್ಮಗೌಡ ಅವರೊಂದಿಗೆ ಸಾಂಪ್ರದಾಯಿಕ ನೃತ್ಯಕ್ಕೆ ಹೆಜ್ಜೆ ಹಾಕಿದರು.ಜರ್ಮನಿಯ ಮಾಕ್ಸ್ ಮಿಲಿನ್ ಹಾಗೂ ಆಸ್ಟ್ರೇಲಿಯಾದ ವಲೆರಿ ಸ್ಟ್ರೋಬೆಲ್ ಎಂಬುವವರು ಹಾಲಕ್ಕಿ ಉಡುಗೆ ತೊಟ್ಟು ಸುಕ್ರಿ ಬೊಮ್ಮ ಗೌಡ ಅವರೊಂದಿಗೆ ಸಾಂಪ್ರದಾಯಿಕ ನೃತ್ಯ … [Read more...] about ಪದ್ಮಶ್ರೀ ಸುಕ್ರಜ್ಜಿ ಜೊತೆ ವಿದೇಶಿ ಮಹಿಳೆಯರ ನೃತ್ಯ
ವಾಣಿಜ್ಯ ಬಂದರು ವಿಸ್ತರಣೆಯಿಂದ ಮೀನುಗಾರಿಕೆಯ ಜೊತೆ ಪ್ರವಾಸೋಧ್ಯಮ ಬೆಳವಣಿಗೆಗೂ ತೊಂದರೆ; ಕೆ.ಟಿ ತಾಂಡೇಲ್
ಕಾರವಾರ: ವಾಣಿಜ್ಯ ಬಂದರು ವಿಸ್ತರಣೆಯಿಂದ ಮೀನುಗಾರಿಕೆಯ ಜೊತೆ ಪ್ರವಾಸೋಧ್ಯಮ ಬೆಳವಣಿಗೆಗೂ ತೊಂದರೆಯಾಗಲಿದೆ ಎಂದು ಮೀನುಗಾರ ಮುಖಂಡ ಕೆ.ಟಿ ತಾಂಡೇಲ್ ಹೇಳಿದರು. ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು, ವಿವಿಧ ಯೋಜನೆಗಳಿಗೆ ಕಾರವಾರದಲ್ಲಿನ ಬಹುತೇಕ ಕಡಲತೀರಗಳು ಸಾರ್ವಜನಿಕರ ಪ್ರವೇಶದಿಂದ ದೂರ ಉಳಿದಿದೆ. ಸದ್ಯ ಮಾಜಾಳಿ ಕಡಲತೀರ ಹಾಗೂ ರವೀಂದ್ರನಾಥ್ ಕಡಲತೀರಗಳಲ್ಲಿ ಮಾತ್ರ ಸಾರ್ವಜನಿಕ ಪ್ರವೇಶಕ್ಕೆ ಅವಕಾಶ ನೀಡಲಾಗಿದ್ದು, ವಾಣಿಜ್ಯ ಬಂದರು ವಿಸ್ತರಣೆ ನಡೆದಲ್ಲಿ … [Read more...] about ವಾಣಿಜ್ಯ ಬಂದರು ವಿಸ್ತರಣೆಯಿಂದ ಮೀನುಗಾರಿಕೆಯ ಜೊತೆ ಪ್ರವಾಸೋಧ್ಯಮ ಬೆಳವಣಿಗೆಗೂ ತೊಂದರೆ; ಕೆ.ಟಿ ತಾಂಡೇಲ್
ಮಹಿಳೆ ಜೊತೆ ಸಿಕ್ಕಿಬಿದ್ದ ತಾ.ಪಂ.ಅಧ್ಯಕ್ಷ;ಧರ್ಮದೇಟು
ಹೊನ್ನಾವರ:ಮನೆಯಲ್ಲಿ ಮಹಿಳೆ ಜೊತೆ ಸಿಕ್ಕಿಬಿದ್ದ ತಾ.ಪಂ.ಅಧ್ಯಕ್ಷನಿಗೆ ಸಾರ್ವಜನಿಕರೇ ಹಿಡಿದು ಥಳಿಸಿ ನಂತರ ಪೋಲಿಸರಿಗೆ ಒಪ್ಪಿಸಿದ ಘಟನೆ ತಾಲೂಕಿನ ಉಪ್ಪೋಣಿ ಸಮೀಪದ ಅಳ್ಳಂಕಿ ಗ್ರಾಮದಲ್ಲಿ ನಡೆದಿದೆ. ತಾ.ಪಂ ಅಧ್ಯಕ್ಷ ಅಣ್ಣಯ್ಯ ನಾಯ್ಕ ಮನೆಯಲ್ಲಿ ಇರುವಾಗ ಅನುಮಾನಗೊಂಡ ಗ್ರಾಮಸ್ಥರು ತಾ.ಪಂ.ಅಧ್ಯಕ್ಷನನ್ನು ಸುಮಾರು 4 ತಾಸುಗಳ ಕಾಲ ಕೋಣೆಯೊಳಗೆ ಕೂಡಿಹಾಕಿ ಬೀಗ ಜಡಿದು, ಸಾರ್ವಜನಿಕರು ಧರ್ಮದೇಟು ನೀಡಿದ ಘಟನೆ ನಡೆದಿದೆ. ಘಟನೆಯ ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ … [Read more...] about ಮಹಿಳೆ ಜೊತೆ ಸಿಕ್ಕಿಬಿದ್ದ ತಾ.ಪಂ.ಅಧ್ಯಕ್ಷ;ಧರ್ಮದೇಟು