ಹಳಿಯಾಳ :ವಿದ್ಯಾರ್ಥಿಗಳು ತಮ್ಮ ಶಾಲಾ ಜೀವನದಲ್ಲಿ ಪಠ್ಯೇದೊಂದಿಗೆ ಎನ್ಸಿಸಿ , ಸ್ಕೌಟ್ಸ್ ಮತ್ತು ಗೈಡ್ಸ್ ದಂತಹ ಕ್ರೀಯಾತ್ಮಕ ಚಟುವಟಿಕೆ, ಶಿಬಿರಗಳಲ್ಲಿ ಪಾಲ್ಗೊಂಡು ಶಿಸ್ತುಬದ್ದ ಜೀವನ ರೂಪಿಸಿಕೊಳ್ಳಬೇಕು ಎಂದು ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಲಕ್ಷ್ಮಣ್ರಾವ್ ಯಕ್ಕುಂಡಿ ನುಡಿದರು. ಶನಿವಾರ ನಗರದ ಕ್ರೀಡಾಭವನದಲ್ಲಿ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಶಿಕ್ಷಕರಿಗೆ ನಡೆದ ಭಾರತ್ಸ್ಕೌಟ್ಸ್ ಮತ್ತು ಗೈಡ್ಸ್ನ ಪುನಶ್ಚೇತನ ಶಿಬಿರವನ್ನು ಜ್ಯೋತಿ … [Read more...] about ಶಿಸ್ತುಬದ್ದ ಜೀವನ ರೂಪಿಸಿಕೊಳ್ಳಬೇಕು ;ಲಕ್ಷ್ಮಣ್ರಾವ್ ಯಕ್ಕುಂಡಿ
ಜ್ಯೋತಿ
ದಾಂಡೇಲಿ ಬಸ್ ನಿಲ್ದಾಣನವೀಕರಣ;ಜುಲೈ:11 ರಂದು ಶಂಕು ಸ್ಥಾಪನೆ
ದಾಂಡೇಲಿ :ದಾಂಡೇಲಿಯ ಕೆ.ಎಸ್.ಆರ್.ಟಿ.ಸಿ ಬಸ್ಟ್ಯಾಂಡಿನ ನವೀಕರಣದ ಶಂಕು ಸ್ಥಾಪನೆಯನ್ನು ಸ್ಥಳೀಯ ಬಸ್ ನಿಲ್ದಾಣದಆವರಣದಲ್ಲಿ ಮಂಗಳವಾರ ಜು.11 ರಂದು ಮಧ್ಯಾಹ್ನ1 ಗಂಟೆಗೆ ಹಮ್ಮಿಕೊಳ್ಳಲಾಗಿದೆ.ಎನ್.ಡಬ್ಲೂ.ಕೆ.ಎಸ್.ಆರ್.ಟಿ.ಸಿ.ಯಿಂದ ರೂ.2 ಕೋಟಿ 50 ಲಕ್ಷ ಹಣವನ್ನುಬಸ್ ನಿಲ್ದಾಣದÀ ನವೀಕರಣಕ್ಕಾಗಿ ಬಿಡುಗಡೆ ಮಾಡಲಾಗಿದೆ.ಶಂಕು ಸ್ಥಾಪನೆಯನ್ನು ಸಾರಿಗೆ ಸಚಿವರಾದರಾಮಲಿಂಗಾರೆಡ್ಡಿ ನೆರವೇರಿಸಲಿರುವರು. ಹುಬ್ಬಳಿಯ ವಾ.ಕ.ರ.ಸಾ ಸಂಸ್ಥೆಯಅಧ್ಯಕ್ಷರಾದ ಸದಾನಂದ ವಿ. … [Read more...] about ದಾಂಡೇಲಿ ಬಸ್ ನಿಲ್ದಾಣನವೀಕರಣ;ಜುಲೈ:11 ರಂದು ಶಂಕು ಸ್ಥಾಪನೆ
ನಿಧನ ವಾರ್ತೆ
ದಾಂಡೇಲಿ:ನಗರದ ಜ್ಯೋತಿ ಬುಕ್ ಸ್ಟಾಲ್ ಮಾಲಕ ಶಿವನಗೌಡ ಜಿ.ಪಾಟೀಲ (66) ರವರು ಅಲ್ಪಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾಗಿದ್ದಾರೆ.ಮೂಲತ: ಕುಷ್ಟಗಿ ತಾಲೂಕಿನ ಹಿರೇಬನ್ನಗೋಳದವರಾದ ಇವರು ವೀರಶೈವ ಸಮಾಜದ ಮಾಜಿ ಅಧ್ಯಕ್ಷರಾಗಿಯೂ, ನಗರದ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳಾಗಿಯೂ ಸೇವೆ ಸಲ್ಲಿಸಿದ್ದರು. ಮೃತರು ಮಡದಿ, ಇಬ್ಬರು ಗಂಡು ಮಕ್ಕಳು ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ನಗರದ ಗಣ್ಯರು, ವಿರಶೈವ ಸಮಾಜದ ಬಂದುಗಳು, ರಾಜಕೀಯ ಮುಖಂಡರುಗಳು, … [Read more...] about ನಿಧನ ವಾರ್ತೆ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಭಟ್ಕಳದ ದಿ ನ್ಯೂ ಇಂಗ್ಲೀಷ್ ಸ್ಕೂಲ್ನಲ್ಲಿ ಮಕ್ಕಳಿಗೆ ಬೇಸಿಗೆ ಶಿಬಿರ
ಭಟ್ಕಳ:ಸಂಗಾತಿ ರಂಗಭೂಮಿ(ರಿ.) ಅಂಕೋಲಾ ಹಾಗೂ ಜ್ಞಾನ ಜ್ಯೋತಿ ಆರ್ಥಿಕ ಸಾಕ್ಷರತಾ ಕೇಂದ್ರ ಭಟ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಭಟ್ಕಳದ ದಿ ನ್ಯೂ ಇಂಗ್ಲೀಷ್ ಸ್ಕೂಲ್ನಲ್ಲಿ ಮಕ್ಕಳಿಗೆ ಬೇಸಿಗೆ ಶಿಬಿರವನ್ನು ಆಯೋಜಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಭಟ್ಕಳ ಜ್ಞಾನ ಜ್ಯೋತಿ ಆರ್ಥಿಕ ಸಾಕ್ಷರತಾ ಕೇಂದ್ರದ ಸಂಯೋಜಕ ಎಂ. ಆರ್. ನಾಯ್ಕ ಮಾತನಾಡಿ ಮಕ್ಕಳಿಗೆ ಆಧ್ಯಾತ್ಮಿಕ, ಸಾಮಾಜಿಕ, ಆರ್ಥಿಕ … [Read more...] about ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಭಟ್ಕಳದ ದಿ ನ್ಯೂ ಇಂಗ್ಲೀಷ್ ಸ್ಕೂಲ್ನಲ್ಲಿ ಮಕ್ಕಳಿಗೆ ಬೇಸಿಗೆ ಶಿಬಿರ