ದಾಂಡೇಲಿ :
ದಾಂಡೇಲಿಯ ಕೆ.ಎಸ್.ಆರ್.ಟಿ.ಸಿ ಬಸ್ಟ್ಯಾಂಡಿನ ನವೀಕರಣದ ಶಂಕು ಸ್ಥಾಪನೆಯನ್ನು ಸ್ಥಳೀಯ ಬಸ್ ನಿಲ್ದಾಣದಆವರಣದಲ್ಲಿ ಮಂಗಳವಾರ ಜು.11 ರಂದು ಮಧ್ಯಾಹ್ನ1 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಎನ್.ಡಬ್ಲೂ.ಕೆ.ಎಸ್.ಆರ್.ಟಿ.ಸಿ.ಯಿಂದ ರೂ.2 ಕೋಟಿ 50 ಲಕ್ಷ ಹಣವನ್ನುಬಸ್ ನಿಲ್ದಾಣದÀ ನವೀಕರಣಕ್ಕಾಗಿ ಬಿಡುಗಡೆ ಮಾಡಲಾಗಿದೆ.ಶಂಕು ಸ್ಥಾಪನೆಯನ್ನು ಸಾರಿಗೆ ಸಚಿವರಾದರಾಮಲಿಂಗಾರೆಡ್ಡಿ ನೆರವೇರಿಸಲಿರುವರು. ಹುಬ್ಬಳಿಯ ವಾ.ಕ.ರ.ಸಾ ಸಂಸ್ಥೆಯಅಧ್ಯಕ್ಷರಾದ ಸದಾನಂದ ವಿ. ಡಂಗನವರಜ್ಯೋತಿ ಬೆಳಗಿಸಲಿರುವರು. ಕಾರ್ಯಕ್ರಮದಅಧ್ಯಕ್ಷತೆಯನ್ನು ಸಚಿವಆರ್.ವಿದೇಶಪಾಂಡೆ ವಹಿಸಲಿರುವರು.
ಜೊಯಿಡಾ-ಹಳಿಯಾಳ ಬಸ್ ನಿಲ್ದಾಣಗಳ ನವೀಕರಣ :ಜೊಯಿಡಾದಬಸ್ ನಿಲ್ದಾಣ ನವೀಕರಣದ ಶಂಕು ಸ್ಥಾಪನೆಯನ್ನುಜು. 11 ರಂದುಮಧ್ಯಾಹ್ನ 11 ಗಂಟೆಗೆಜೊಯಿಡಾಬಸ್ ನಿಲ್ದಾಣಆವರಣದಲ್ಲಿಅದೇರೀತಿ ಹಳಿಯಾಳದ ಬಸ್ ನಿಲ್ದಾಣದನವೀಕರಣವನ್ನು ಮಧ್ಯಾಹ್ನ2.30ಕ್ಕೆ ಬಸ್ ನಿಲ್ದಾಣದಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಸಾರಿಗೆ ಸಚಿವರಾಮಲಿಂಗಾರೆಡ್ಡಿ, ಬೃಹತ್ ಹಾಗೂ ಮಧ್ಯಮಕೈಗಾರಿಕಾ ಸಚಿವಆರ್.ವಿ. ದೇಶಪಾಂಡೆ, ಹುಬ್ಬಳಿಯ ವಾ.ಕ.ರ.ಸಾ ಸಂಸ್ಥೆಯಅಧ್ಯಕ್ಷರಾದ ಸದಾನಂದ ವಿ.ಡಂಗನವರ ಶಂಕು ಸ್ಥಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
Leave a Comment