ಹಳಿಯಾಳ : ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ರಾತ್ರೋರಾತ್ರಿ ಮಹಾನ ಪುರುಷ ಶಿವಾಜಿ ಮೂರ್ತಿಯನ್ನು ಸ್ಥಾಪನೆ ಮಾಡಿದ್ದು ಕಾನೂನಿನ ಸ್ಪಷ್ಟ ಉಲ್ಲಂಘಟನೆಯಾಗಿದೆ. ಕಾನೂನು ಚೌಕಟ್ಟಿನಲ್ಲಿ ಶಿವಾಜಿ ಮೂರ್ತಿ ಸ್ಥಾಪನೆಗೆ ಜಿಲ್ಲಾಡಳಿತ, ಪೋಲಿಸ್, ಕಂದಾಯ ಮತ್ತು ಪುರಸಭೆಯ ಇಲಾಖೆಯ ಸಹಮತವಿದೆ. ಅಲ್ಲದೇ ಜನರ ಭಾವನೆಗಳಿಗೆ ನಾವು ಗೌರವ ನೀಡುತ್ತೇವೆ. ಆದರೆ ಕಾನೂನು ಉಲ್ಲಂಘನೆ ಮಾಡುವುದು ಅಪರಾಧವಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿನಾಯಕರಾವ್ ಪಾಟೀಲ್ … [Read more...] about ಕಾನೂನು ಉಲ್ಲಂಘನೆ ಅಪರಾಧ ಎಲ್ಲರೂ ಕಾನೂನನ್ನು ಗೌರವಿಸಬೇಕು – ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿನಾಯಕರಾವ್ ಪಾಟೀಲ್
ಸ್ಥಾಪನೆ
ಹಳಿಯಾಳ ಕ್ಷೇತ್ರ 215 ಮತಗಟ್ಟೆ- ಹಳಿಯಾಳ-ಜೋಯಿಡಾ ಸಖಿ ಮತಗಟ್ಟೆ, ಅಂವಿಲಕರಿಗಾಗಿ ವಿಶೇಷ ಮತಗಟ್ಟೆ ಸ್ಥಾಪನೆ -21 ಮತಗಟ್ಟೆಗಳಿಂದ ಡೈರೆಕ್ಟ್ ಲೈವ್- ಶಿವಾನಂದ ಭಜಂತ್ರಿ
ಹಳಿಯಾಳ:- ಹಳಿಯಾಳ-ಜೋಯಿಡಾ ಮತಕ್ಷೇತ್ರದಲ್ಲಿ ಒಟ್ಟೂ 215 ಮತಗಟ್ಟೆಗಳನ್ನು ತೆರೆಯಲಾಗಿದ್ದು ಕ್ಷೇತ್ರದಲ್ಲಿ ಒಟ್ಟೂ 1,71,846 ಮತದಾರರಿದ್ದು 1190 ಸಿಬ್ಬಂದಿಗಳು ಚುನಾವರ್ಣಾ ಕರ್ತವ್ಯಕ್ಕೆ ನೇಮಿಸಲಾಗಿದೆ ಎಂದು ಚುನಾವಣಾಧಿಕಾರಿ ಶಿವಾನಂದ ಭಜಂತ್ರಿ ಹೇಳಿದರು. ಶುಕ್ರವಾರ ಈ ಕುರಿತು ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು ಕ್ಷೇತ್ರದಲ್ಲಿ ಒಟ್ಟೂ 1,71,846 ಮತದಾರರಿದ್ದು 87147 ಪುರುಷರು ಹಾಗೂ 84697 ಮಹಿಳಾ ಮತದಾರರಿದ್ದಾರೆ. ಹಳಿಯಾಳ ಭಾಗದಲ್ಲಿ 1,29,268 ರಲ್ಲಿ … [Read more...] about ಹಳಿಯಾಳ ಕ್ಷೇತ್ರ 215 ಮತಗಟ್ಟೆ- ಹಳಿಯಾಳ-ಜೋಯಿಡಾ ಸಖಿ ಮತಗಟ್ಟೆ, ಅಂವಿಲಕರಿಗಾಗಿ ವಿಶೇಷ ಮತಗಟ್ಟೆ ಸ್ಥಾಪನೆ -21 ಮತಗಟ್ಟೆಗಳಿಂದ ಡೈರೆಕ್ಟ್ ಲೈವ್- ಶಿವಾನಂದ ಭಜಂತ್ರಿ
ಡಾ.ಎಂ.ಪಿ.ಕರ್ಕಿ ಇನಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ ಸ್ಥಾಪನೆ
"ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಗುಣಮಟ್ಟದ ತರಬೇತಿ' ಹೊನ್ನಾವರ:'ಮೆಡಿಕಲ್,ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿ ಕೋರ್ಸಗಳಿಗೆ ಪ್ರವೇಶ ಪರೀಕ್ಷೆ ಹಾಗೂ ಬ್ಯಾಂಕಿಂಗ್,ರೇಲ್ವೆ ಮೊದಲಾದ ಉದ್ಯೋಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳಿಗೆ ಸೂಕ್ತ ಹಾಗೂ ಗುಣಮಟ್ಟದ ತರಬೇತಿ ನೀಡುವ ನಿಟ್ಟಿನಲ್ಲಿ ಇಲ್ಲಿಯ ಪ್ರತಿಷ್ಠಿತ ಎಂ.ಪಿ.ಇ. ಸೊಸೈಟಿಯ ವತಿಯಿಂದ "ಡಾ.ಎಂ.ಪಿ.ಕರ್ಕಿ ಇನಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್' ಎಂಬ ಸಂಸ್ಥೆಯನ್ನು … [Read more...] about ಡಾ.ಎಂ.ಪಿ.ಕರ್ಕಿ ಇನಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ ಸ್ಥಾಪನೆ
ಪಶು ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ
ಹಳಿಯಾಳ :ಹಿಂದೂಳಿದ, ಅಲ್ಪ ಸಂಖ್ಯಾತ, ಪರಿಶಿಷ್ಠ ಜಾತಿ ಹಾಗೂ ಪಂಗಡ ಸಮುದಾಯದ ಮಕ್ಕಳಿಗೆ ಹಾಗೂ ಆರ್ಥಿಕವಾಗಿ ಸದೃಢರಲ್ಲದ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವ ನಿಟ್ಟಿನಲ್ಲಿ ರಾಜ್ಯ ಕಾಂಗ್ರೇಸ್ ಸರ್ಕಾರ ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ಮೂಲಭೂತ ಸೌಕರ್ಯಗಳುಳ್ಳ ವಸತಿ ಶಾಲೆಗಳನ್ನು ನಿರ್ಮಿಸಿಕೊಡುತ್ತಿದೆ ಮತ್ತು ಹಲವಾರು ನೂತನ ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಯೋಜನೆಗಳ ಸದುಪಯೋಗವಾಗುವಂತೆ ಎಲ್ಲರೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕೆಂದು ಸಚಿವ … [Read more...] about ಪಶು ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ
ದಾಂಡೇಲಿ ಬಸ್ ನಿಲ್ದಾಣನವೀಕರಣ;ಜುಲೈ:11 ರಂದು ಶಂಕು ಸ್ಥಾಪನೆ
ದಾಂಡೇಲಿ :ದಾಂಡೇಲಿಯ ಕೆ.ಎಸ್.ಆರ್.ಟಿ.ಸಿ ಬಸ್ಟ್ಯಾಂಡಿನ ನವೀಕರಣದ ಶಂಕು ಸ್ಥಾಪನೆಯನ್ನು ಸ್ಥಳೀಯ ಬಸ್ ನಿಲ್ದಾಣದಆವರಣದಲ್ಲಿ ಮಂಗಳವಾರ ಜು.11 ರಂದು ಮಧ್ಯಾಹ್ನ1 ಗಂಟೆಗೆ ಹಮ್ಮಿಕೊಳ್ಳಲಾಗಿದೆ.ಎನ್.ಡಬ್ಲೂ.ಕೆ.ಎಸ್.ಆರ್.ಟಿ.ಸಿ.ಯಿಂದ ರೂ.2 ಕೋಟಿ 50 ಲಕ್ಷ ಹಣವನ್ನುಬಸ್ ನಿಲ್ದಾಣದÀ ನವೀಕರಣಕ್ಕಾಗಿ ಬಿಡುಗಡೆ ಮಾಡಲಾಗಿದೆ.ಶಂಕು ಸ್ಥಾಪನೆಯನ್ನು ಸಾರಿಗೆ ಸಚಿವರಾದರಾಮಲಿಂಗಾರೆಡ್ಡಿ ನೆರವೇರಿಸಲಿರುವರು. ಹುಬ್ಬಳಿಯ ವಾ.ಕ.ರ.ಸಾ ಸಂಸ್ಥೆಯಅಧ್ಯಕ್ಷರಾದ ಸದಾನಂದ ವಿ. … [Read more...] about ದಾಂಡೇಲಿ ಬಸ್ ನಿಲ್ದಾಣನವೀಕರಣ;ಜುಲೈ:11 ರಂದು ಶಂಕು ಸ್ಥಾಪನೆ