ಹೊನ್ನಾವರ .ತಾಲೂಕಿನ ಶ್ರೀ ಚೆನ್ನಕೇಶವ ಪ್ರೌಢಶಾಲೆ ಕರ್ಕಿ ಮತ್ತು ಸೇತುಬಂಧ ಟ್ರಸ್ಟ್ ಕರ್ಕಿಯ ಸಹಭಾಗಿತ್ವದಲ್ಲಿ ರಂದು “ವಿಶ್ವ ಪರಿಸರ ದಿನಾಚರಣೆ” ಆಚರಿಸಲಾಯಿತು ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ ಸೇತುಬಂಧ ಟ್ರಸ್ಟ್ವತಿಯಿಂದ ಉಚಿತವಾಗಿ ಪಟ್ಟಿ ವಿತರಣೆ ಮಾಡಲಾಯಿತು. ಅತಿಥಿಗಳಾಗಿ ಆಗಮಿಸಿದ ಸೇತುಬಂಧ ಟ್ರಸ್ಟ್ ಕರ್ಕಿಯ ಎನ್.ಜಿ.ಹೆಗಡೆ ಮಾದಪ್ಪನ್ ಅವರು ಮಾತನಾಡಿ ಇಂಗ್ಲೀಷ್ ಭಾಷೆ ಮತ್ತು ಕಂಪ್ಯೂಟರ್ ಜ್ಞಾನ ಇಂದಿನ ವಿದ್ಯಾರ್ಥಿಗಳಿಗೆ ಅತ್ಯಗತ. ಕಾರ್ಬನ್ ಡೈ … [Read more...] about ಶ್ರೀ ಚೆನ್ನಕೇಶವ ಪ್ರೌಢಶಾಲೆಯಲ್ಲಿ ಪರಿಸರ ದಿನಾಚರಣೆ
ರಂದು
ಹೊನ್ನಾವರದ ಮನೆಗೆ ಕನ್ನ ಹಾಕಿದ ದರೋಡೆಕೋರರು ಬೆಳಗಾವಿಯಲ್ಲಿ ಸೆರೆ
ಹೊನ್ನಾವರ:ತಾಲೂಕಿನ ಕರ್ಕಿಯಲ್ಲಿ ಕಳೆದ ಮಾರ್ಚ 28ರಂದು ರವಿ ರೋಕಡೆ ಎನ್ನುವವರ ಮನೆ ಬಾಗಿಲನ್ನು ಮುರಿದು ದರೋಡೆ ಮಾಡಿ ಪರಾರಿಯಾಗಿ ಬೆಳಗಾವಿಯಲ್ಲಿ ಬಂಧಿಸಲ್ಪಟ್ಟ ಆರೋಪಿಗಳನ್ನು ಸೋಮವಾರ ಹೊನ್ನಾವರಕ್ಕೆ ಕರೆತಂದು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಆರೋಪಿಗಳಾದ ಶಿವಾಜಿ, ಸಂತೋಷ ಭಗವಾನ್ ಕಾಳೆ, ಗೋವಿಂದ ಕಾಳೆ, ಗೋಪಾಲ ಸಂಜು ಕಾಳೆ, ಸತೀಶ ಕಲ್ಲಪ್ಪ ಚೌಹಾಣ, ಅನಿಲ್ ಸೋನು ಮಸಳೆ, ಭಾವ ಸಾಹೇಬ, ವಿರುಪಾಕ್ಷ ಗಂಗಾದರ ಪಾಟೀಲ್ ತಂಡ ಮನಗೆ ನುಗ್ಗಿ ಮಾರಕಾಸ್ತ್ರಗಳನ್ನು … [Read more...] about ಹೊನ್ನಾವರದ ಮನೆಗೆ ಕನ್ನ ಹಾಕಿದ ದರೋಡೆಕೋರರು ಬೆಳಗಾವಿಯಲ್ಲಿ ಸೆರೆ
ಜಿಲ್ಲಾಮಟ್ಟದ ಓಪನ್ ವಾಲಿಬಾಲ್ ಪಂದ್ಯಾವಳಿ
ಕುಮಟಾದ ಶಂಭುಲಿಂಗೇಶ್ವರ ಮಹಾಸತಿ ಗೆಳೆಯರ ಬಳಗ, ಮೇಲಿನ ಹೊಸಳ್ಳಿ ಹಾಗೂ ಊರ ನಾಗರಿಕರ ಸಂಯುಕ್ತ ಆಶ್ರಯದಲ್ಲಿ 27/01/2018 ರಂದು ಜಿಲ್ಲಾಮಟ್ಟದ ಓಪನ್ ವಾಲಿಬಾಲ್ ಪಂದ್ಯಾವಳಿಯನ್ನು ಮೇಲಿನ ಹೊಸಳ್ಳಿಯ ಮಹಾಸತಿ ಕ್ರೀಡಾಂಗಣದಲ್ಲಿ ಜರುಗಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆ ಅವರು ಮಾತನಾಡಿ ಮಾನವನು ಪರಿಪೂರ್ಣನಾಗಲು ಶಿಕ್ಷಣದೊಂದಿಗೆ ಕ್ರೀಡಾ ಹಾಗೂ ಸಾಂಸ್ಕøತಿಕ … [Read more...] about ಜಿಲ್ಲಾಮಟ್ಟದ ಓಪನ್ ವಾಲಿಬಾಲ್ ಪಂದ್ಯಾವಳಿ
ಫೆ. 03 ರಂದು ಬೃಹತ್ ಉದ್ಯೋಗ ಮೇಳ
ಹೊನ್ನಾವರ: ನಿರುದ್ಯೋಗ ಸಮಸ್ಯೆಯನ್ನು ನಿವಾರಣೆ ಮಾಡುವ ಉದ್ದೇಶದಿಂದ ದೇಶದ ಪ್ರಧಾನ ಮಂತ್ರಿಗಳ ಹೊಸ ಕಲ್ಪನೆಯ 'ಸ್ಕಿಲ್ ಇಂಡಿಯಾ' ಧ್ಯೇಯ ವಾಕ್ಯದೊಂದಿಗೆ ಯುವ ಜನತೆಗೆ ಉದ್ಯೋಗಾವಕಾಶವನ್ನು ಕಲ್ಪಸುವ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು, ಭಾರತದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಕೌಶಲ್ಯಾಭಿವೃದ್ದಿ ಮತ್ತು ಉದ್ಯಮಶೀಲತಾ ಸಚಿವಾಲಯವನ್ನು ತೆರೆದು ಆ ಮೂಲಕ ಹೊಸ ಉದ್ಯೋಗವನ್ನು ಸೃಷ್ಟಿಸುವ ಕಾರ್ಯಕ್ಕೆ ಫೆ.3 ರಂದು ಪಟ್ಟಣದ ಎಸ್ಡಿಎಮ್ ಕಾಲೇಜ್ನಲ್ಲಿ … [Read more...] about ಫೆ. 03 ರಂದು ಬೃಹತ್ ಉದ್ಯೋಗ ಮೇಳ
ಡಿ. 21ರಂದು ಬೆಳಿಗ್ಗೆ 9.30ಕ್ಕೆ ರಕ್ತದಾನ ಶಿಬಿರ
ಕಾರವಾರ: ಶಾಸಕ ಸತೀಶ್ ಸೈಲ್ 50ನೇ ಜನ್ಮದಿನದ ಅಂಗವಾಗಿ ತಾಲೂಕಾ ಕಾಂಗ್ರೆಸ್ ಸಮಿತಿ ವತಿಯಿಂದ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ಡಿ. 21ರಂದು ಬೆಳಿಗ್ಗೆ 9.30ಕ್ಕೆ ರಕ್ತದಾನ ಶಿಬಿರ ನಡೆಯಲಿದೆ. ಕಾಂಗ್ರೆಸ್ ನಾಯಕರು, ಕಾರ್ಯಕರ್ತರು, ಜನಪ್ರತನಿಧಿಗಳು ಹಾಗೂ ನಾಗರಿಕರು ಶಿಬಿರದಲ್ಲಿ ಭಾಗವಹಿಸುವಂತೆ ಜಿಲ್ಲಾ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಕೆ. ಶಂಭು ಶೆಟ್ಟಿ ಪ್ರಕಟಣೆಯಲ್ಲಿ ಕೋರಿದ್ದಾರೆ. … [Read more...] about ಡಿ. 21ರಂದು ಬೆಳಿಗ್ಗೆ 9.30ಕ್ಕೆ ರಕ್ತದಾನ ಶಿಬಿರ