ಹೊನ್ನಾವರ:ಮೀನುಗಾರಿಕೆ ಮುಗಿಸಿ ಬರುತ್ತಿದ್ದ ಮೀನುಗಾರಿಕಾ ಬೋಟ್ ಕ್ರಿಸ್ತರಾಯ ಅಳಿವೆ ಪ್ರವೇಶಿಸುತ್ತಿದ್ದಂತೆ ನೀರಿನಡಿ ಹೊಯ್ಗೆ ದಿಬ್ಬಕ್ಕೆ ಡಿಕ್ಕಿ ಹೊಡೆದು ಅಲ್ಲಿಯೇ ಸಿಕ್ಕಿಹಾಕಿಕೊಂಡಿದೆ. ಮೀನುಗಾರರು ಈಜಿ ಪಾರಾಗಿದ್ದಾರೆ. ಇಂದು ಮಧ್ಯಾಹ್ನದವರೆಗೆ ಇನ್ನೆರಡು ಬೋಟ್ಗಳು ಪ್ರಯತ್ನಿಸಿದರೂ ಬೋಟನ್ನು ಎಳೆದು ತರಲು ಸಾಧ್ಯವಾಗಿಲ್ಲ. ಪೀಟರ್ ಫರ್ನಾಂಡೀಸ್ ಎಂಬುವರ ಈ ಬೋಟ್ ಅಪಘಾತದಿಂದ 20 ಲಕ್ಷ ರೂಪಾಯಿ ಹಾನಿಯಾಗಿದೆ. ಈ ಮೀನುಗಾರಿಕಾ ಸೀಜನ್ನಿನ ಎರಡನೇ ಅಪಘಾತ … [Read more...] about ಇನ್ನೊಂದು ಅಳಿವೆ ದುರಂತ: ಮೀನುಗಾರರು ಪಾರು
ಡಿಕ್ಕಿ
ಬೈಕ್ ಡಿಕ್ಕಿ , ಸವಾರನಿಗೆ ಗಾಯ
ಕುಮಟಾ:ಬಾಡ ಜಾತ್ರೆ ಮುಗಿಸಿ ಪುನಃ ಮುರುಡೇಶ್ವರಕ್ಕೆ ಹೋಗುತ್ತಿರುವಾಗ ಕಡಲೆ ಶಾಲೆ ಬಳಿ ಬೈಕ ಬೈಕ ಢಿಕ್ಕಿ ಮಾಡಿಕೊಂಡಿದ್ದಾರೆ ಎರಡು ಬೈಕಗಳು ಮುರುಡೇಶ್ವರದ ಊರಿನವರು ನಾಲ್ಕು ಗೆಳೆಯರು ಸೇರಿ ಬಾಡದ ಜಾತ್ರೆಗೆ ಬಂದ್ದಿದರು ಇದರಲ್ಲಿ ಒಬ್ಬನಿಗೆ ಕಾಲಿಗೆ ಬಲವಾದ ಪೆಟ್ಟಬಿದ್ದಿದೆ ಇವರನ್ನು ತಕ್ಷಣ 108 ವಾಹನದಲ್ಲಿ ಕಡಲೆ ಯುವಕರು ಇವರನ್ನು ಸರಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ … [Read more...] about ಬೈಕ್ ಡಿಕ್ಕಿ , ಸವಾರನಿಗೆ ಗಾಯ