ಹೊನ್ನಾವರ: ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ಸುನಿಲ್ ನಾಯ್ಕು ತಡರಾತ್ರಿ ಸರಕಾರಿ ತಾಲೂಕು ಆರೋಗ್ಯ ಕೇಂದ್ರಕ್ಕೆ ಧಿಡೀರ್ ಭೇಟಿ ನೀಡಿ ಅನಾರೋಗ್ಯಕ್ಕೆ ಒಳಗಾದವರೊಂದಿಗೆ ಶುಶ್ರೂಷೆ, ಸ್ಥಿತಿ ಗತಿಗಳ ಬಗ್ಗೆ ಮಾತನಾಡಿ ನಂತರ ಆಸ್ಪತ್ರೆಯ ಎಲ್ಲ ಘಟಕಗಳನ್ನು ಪರಿಶೀಲಿಸಿದರು. ವೈದ್ಯಾಧಿಕಾರಿಗಳೊಂದಿಗೆ ಕುಂದು ಕೊರತೆಯ ಬಗ್ಗೆ ಚರ್ಚಿಸಿ ಆಸ್ಪತ್ರೆಯ ಡಯಾಲಿಸಿಸ್ ಘಟಕಕ್ಕೆ ವಿದ್ಯುತ್ ಜನರೇಟರ್ ನ ಅವಶ್ಯಕತೆ ಇರುವುದನ್ನು ತಿಳಿದು ಅತಿ ಶೀಘ್ರದಲ್ಲಿ ಅದನ್ನು … [Read more...] about ತಡರಾತ್ರಿ ಸರಕಾರಿ ತಾಲೂಕು ಆರೋಗ್ಯ ಕೇಂದ್ರಕ್ಕೆ ಧಿಡೀರ್ ಭೇಟಿ ನೀಡಿದ ಶಾಸಕ ಸುನಿಲ್ ನಾಯ್ಕ
ತಡರಾತ್ರಿ
ಅಕ್ರಮ ಜಾನುವಾರು ಸಾಗಾಟ ;ಓರ್ವ ಸೆರೆ
ಹೊನ್ನಾವರ:ತಾಲೂಕಿನ ಕಾಸರಕೋಡ ಚೆಕ್ ಪೋಸ್ಟ ಬಳಿ ಸೋಮವಾರ ತಡರಾತ್ರಿ ಅಕ್ರಮವಾಗಿ 17 ಜಾನುವಾರು ಕದ್ದು ಲಾರಿಯಲ್ಲಿ ಕಸಾಯಿ ಖಾನೆಗೆ ಸಾಗಿಸುತ್ತಿದ್ದಾಗ ದಾಳಿ ನಡೆಸಿ ಹೊನ್ನಾವರ ಪೋಲೀಸರು ಜಾನುವಾರುಗಳನ್ನು ರಕ್ಷಿಸಿದ್ದಾರೆ. ಜಾನುವಾರು ಸಾಗಿಸುತ್ತಿದ್ದ ಆರೋಪಿ ಬೈಲಹೊಂಗಲದ ದಾದಾಖಲಂದರ್ ಅಲಿಯಾಸ್ ರಾಜೇಸಾಬ್ ಮುಜಾವರ್ ಈತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸವದತ್ತಿಯ ಗೌಡಪ್ಪ, ಲಾರಿ ಮಾಲಿಕ ರಫಿಕ್ ತಲೆಮರೆಸಿಕೊಂಡಿದ್ದಾನೆ. ವಾಹನದಲ್ಲಿ 9 ಕೋಣ,7 … [Read more...] about ಅಕ್ರಮ ಜಾನುವಾರು ಸಾಗಾಟ ;ಓರ್ವ ಸೆರೆ