ಹೊನ್ನಾವರ ,ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆ, ಶ್ರೀ ಶಂಭುಲಿಂಗೇಶ್ವರ ಸಾಂಸ್ಕ್ರತಿಕ ಹಾಗೂ ಕ್ರೀಡಾ ಸಂಘ , ಯುವ ಬಿಂಬ ಸಾಂಸ್ಕ್ರತಿಕ ಹಾಗೂ ಕ್ರೀಡಾ ವೇದಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಮೂಡ್ಕಣಿಯ ಶ±ಂಭುಲಿಂಗೇಶ್ವರ ಸಭಾಬವನದಲ್ಲಿ ಪರಿಸರ ಜಾಗ್ರತಿ ಮಾಹಿತಿ ಕಾರ್ಯಕ್ರಮವನ್ನು ತಾಲೂಕ ಯುವ ಒಕ್ಕೂಟದ ಅಧ್ಯಕ್ಷರಾದ ವಿನಾಯಕ ಬಿ.ನಾಯ್ಕ ಉದ್ಗಾಟಿಸಿ ಮಾತನಾಡಿ ಪ್ರತಿಯೊಬ್ಬರು ತಮ್ಮ ಸುತ್ತ ಮುತ್ತಲಿನ ಪರಿಸರ ನಿರ್ಮಲವಾಗಿಟ್ಟುಕೊಂಡರೆ ಮಾರಕ ರೋಗಗಳನ್ನು ತಡೆಗಟ್ಟಬಹುದು. … [Read more...] about ಪ್ರತಿಯೊಬ್ಬರು ತಮ್ಮ ಸುತ್ತ ಮುತ್ತಲಿನ ಪರಿಸರ ನಿರ್ಮಲವಾಗಿಟ್ಟುಕೊಂಡರೆ ಮಾರಕ ರೋಗಗಳನ್ನು ತಡೆಗಟ್ಟಬಹುದು;ವಿನಾಯಕ ಬಿ.ನಾಯ್ಕ
ತಡೆಗಟ್ಟಬಹುದು
ಕುರುಡತನವನ್ನು ಚಿಕಿತ್ಸೆಯಿಂದ ನೇತ್ರದಾನದಿಂದ ತಡೆಗಟ್ಟಬಹುದು, ಪ್ರಕಾಶ ಮಾನೆ
ಹಳಿಯಾಳ: ಜಗತ್ತಿನಲ್ಲಿರುವ 50 ಮಿಲಿಯನ್ ಕುರುಡು ವ್ಯಕ್ತಿಗಳಲ್ಲಿ ಶೇ. 90% ರಷ್ಟು ಭಾರತದಲ್ಲಿದ್ದಾರೆ. ಇದರಲ್ಲಿ ಶೇ. 80% ರಷ್ಟು ಕುರುಡತನವನ್ನು ಚಿಕಿತ್ಸೆಯಿಂದ ನೇತ್ರದಾನದಿಂದ ತಡೆಗಟ್ಟಬಹುದು ಎಂದು ಹಳಿಯಾಳ ಆರೋಗ್ಯ ಇಲಾಖೆಯ ಅಧಿಕಾರಿ ಪ್ರಕಾಶ ಮಾನೆ ಹೇಳಿದರು. 18 ನೇ ವಿಶ್ವ ದೃಷ್ಟಿ ದಿನಾಚರಣೆಯ ಪ್ರಯುಕ್ತ ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ ಎನ್.ಎಸ್.ಎಸ್. ಘಟಕವು ಹಮ್ಮಿಕೊಂಡ ಕಣ್ಣಿನ ಆರೈಕೆ ಮತ್ತು ನೇತ್ರದಾನದ ಬಗ್ಗೆ ನಡೆದ ಮಾಹಿತಿ … [Read more...] about ಕುರುಡತನವನ್ನು ಚಿಕಿತ್ಸೆಯಿಂದ ನೇತ್ರದಾನದಿಂದ ತಡೆಗಟ್ಟಬಹುದು, ಪ್ರಕಾಶ ಮಾನೆ