ಹೊನ್ನಾವರ; ರಾಜ್ಯ ಸರ್ಕಾರ ಜಾರಿಗೊಳಿಸಿದ ಲಾಕ್ ಡೌನ್ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಅನಾವಶ್ಯಕ ಸಂಚಾರಕ್ಕೆ ಪ್ರಥಮ ದಿನ ಪೋಲಿಸ್ ಇಲಾಖೆ ಬ್ರೇಕ್ ಆಗಿದೆ.ಪಟ್ಟಣದ ಗೇರುಸೊಪ್ಪಾ ವೃತ್ತ, ಶರಾವತಿ ವೃತ್ತ, ಬಜಾರ ರಸ್ತೆಗೆ ಸೇರುವ ಪ್ರದೇಶದಲ್ಲಿ ಬ್ಯಾರಿಕೇಡ್ ಅಳವಡಿಸಿ ಪೋಲಿಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಪಟ್ಟಣದಲ್ಲಿ ಮೆಡಿಕಲ್ ಹೊರತುಪಡಿಸಿ ಉಳಿದೆಲ್ಲ ಅಂಗಡಿಗಳನ್ನು ಮುಚ್ಚಲಾಗಿದೆ. ಪಟ್ಟಣದಲ್ಲಿ ಪ್ರತಿ ಮನೆ ಬಾಗಿಲಿಗೆ ದಿನಸಿ ,ತರಕಾರಿ, ಹಣ್ಣು … [Read more...] about ಲಾಕ್ ಡೌನ್ ಹಿನ್ನಲೆ; ಪಟ್ಟಣದಲ್ಲಿ ಅನಾವಶ್ಯಕ ಸಂಚಾರಕ್ಕೆ ಪೋಲಿಸ್ ಇಲಾಖೆ ಬ್ರೇಕ್
ತರಕಾರಿ
ಕೊರೋನಾ ನಿಯಂತ್ರಣಕ್ಕೆ ಸರ್ಕಾರದ ಲಾಕ್ ಡೌನ್ ಆದೇಶ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ;ತಹಶೀಲ್ದಾರ ವಿವೇಕ ಶೇಣ್ವಿ
ಹೊನ್ನಾವರ; ತಾಲೂಕಿನಲ್ಲಿ ಕೊರೋನಾ ನಿಯಂತ್ರಣಕ್ಕೆ ಸರ್ಕಾರದ ಲಾಕ್ ಡೌನ್ ಆದೇಶ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ ಎಂದು ತಹಶೀಲ್ದಾರ ವಿವೇಕ ಶೇಣ್ವಿ ತಿಳಿಸಿದ್ದಾರೆ. ರವಿವಾರ ಸಾಯಂಕಾಲದಿಂದ ಪಟ್ಟಣಕ್ಕೆ ಸಂಪರ್ಕ ಕಲ್ಪಿಸಲು ಪ್ರಮುಖ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಅನಾವಶ್ಯಕ ತಿರುಗಾಡುವವರ ಮೇಲೆ ಪೋಲಿಸ್ ಇಲಾಖೆ ನಿಗಾ ಇಡಲಾಗಿದೆ.ಪಟ್ಟಣ ವ್ಯಾಪ್ತಿಯಲ್ಲಿ ಕಿರಾಣಿ, ತರಕಾರಿ, ಹಣ್ಣುಗಳನ್ನು ಮನೆಮನೆಗೆ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ. ಸಹಾಯವಾಣಿ … [Read more...] about ಕೊರೋನಾ ನಿಯಂತ್ರಣಕ್ಕೆ ಸರ್ಕಾರದ ಲಾಕ್ ಡೌನ್ ಆದೇಶ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ;ತಹಶೀಲ್ದಾರ ವಿವೇಕ ಶೇಣ್ವಿ
ವಾರದ ಸಂತೆಯಲ್ಲಿ ಕಳ್ಳರ ಕೈಚಳಕ – ಬರೋಬ್ಬರಿ 9 ಮೊಬೈಲ್ ಎಗರಿಸಿದ ಚೋರರು – ಕಳ್ಳತನಕ್ಕೆ ವೇದಿಕೆಯಾಗುತ್ತಿರುವ ವಾರದ ಸಂತೆ, ಜಾತ್ರೆ ಪೇಟೆ – ಒಂದು ಕ್ಷಣ ಯಾಮಾರಿದ್ರೂ ಕಳ್ಳರ ಪಾಲಾಗುತ್ತೆ ಹಣ ಒಡವೆ ಮೊಬೈಲ್
ಹೊನ್ನಾವರ - ಪಟ್ಟಣದಲ್ಲಿ ಶನಿವಾರ ನಡೆದ ವಾರದ ಸಂತೆಯಲ್ಲಿ ಕಳ್ಳರು ಕೈ ಚಳಕ ತೋರಿದ ಸಂಗತಿ ಬೆಳಕಿಗೆ ಬಂದಿದೆ. ಗೃಹಬಳಕೆ ದಿನಸಿ, ತರಕಾರಿಗಳನ್ನು ಖರೀದಿಸಲು ಬಂದಿದ್ದ ಸುಮಾರು 9 ಮಂದಿ ಗ್ರಾಹಕರ ಮೊಬೈಲ್ಗಳನ್ನು ಕಳ್ಳರು ಎಗರಿಸಿದ್ದಾರೆನ್ನಲಾಗಿದೆ, ಜಿಲ್ಲೆಯಲ್ಲಿ ಸಾಲು ಸಾಲು ಜಾತ್ರೆ, ತೇರು, ಉತ್ಸವಗಳು ನಡೆಯುತ್ತಿದ್ದು ಬೆಲೆಬಾಳುವ ವಸ್ತುಗಳನ್ನಿಟ್ಟುಕೊಂಡು ಪಾಲ್ಗೊಳ್ಳುವವರು ಜಾಗೃತರಾಗಬೇಕಿದೆ.ಪ್ರತಿ ಶನಿವಾರ ನಡೆಯವ ವಾರದ ಸಂತೆಗೆ ತಾಲೂಕಿನ ಮೂಲೆ ಮೂಲೆಯಿಂದ … [Read more...] about ವಾರದ ಸಂತೆಯಲ್ಲಿ ಕಳ್ಳರ ಕೈಚಳಕ – ಬರೋಬ್ಬರಿ 9 ಮೊಬೈಲ್ ಎಗರಿಸಿದ ಚೋರರು – ಕಳ್ಳತನಕ್ಕೆ ವೇದಿಕೆಯಾಗುತ್ತಿರುವ ವಾರದ ಸಂತೆ, ಜಾತ್ರೆ ಪೇಟೆ – ಒಂದು ಕ್ಷಣ ಯಾಮಾರಿದ್ರೂ ಕಳ್ಳರ ಪಾಲಾಗುತ್ತೆ ಹಣ ಒಡವೆ ಮೊಬೈಲ್
ವಾಣಿಜ್ಯ ಪರವಾನಿಗೆ ಇಲ್ಲದ 12 ಅಂಗಡಿಗಳಿಗೆ ಬೀಗ
ಹೊನ್ನಾವರ : ಇಲ್ಲಿಯ ಗುಡ್ಲಕ್ ಸಹಿತ ಆಕುಟುಂಬದ ಮಾಲಕತ್ವದ 12ಅಂಗಡಿಗಳಿಗೆ ವಾಣಿಜ್ಯ ಪರವಾನಿಗೆ ಇಲ್ಲದ ಕಾರಣ ಇಂದು ಮುಂಜಾನೆ ತಹಶೀಲ್ದಾರ ಮತ್ತು ಮುಖ್ಯಾಧಿಕಾರಿಗಳು ಪೋಲೀಸರೊಂದಿಗೆ ತೆರಳಿ ಬೀಗಮುದ್ರೆ ಹಾಕಿದ್ದಾರೆ.ಹೊಟೆಲ್, ಬಂಗಾರದಅಂಗಡಿ, ಚಪ್ಪಲಿ, ತರಕಾರಿ, ಮೊದಲಾದ ಅಂಗಡಿಗಳಿದ್ದವು. ಈ ಅಂಗಡಿಯ ಮಾಲಕತ್ವದ ಕುರಿತು ವಿವಾದ ನ್ಯಾಯಾಲಯದಲ್ಲಿ ಇರುವುದರಿಂದ ಕೆಲವರ ದೂರುಬಂದ ಕಾರಣ ಕಾನೂನಿನ ಕ್ರಮ ಕೈಗೊಂಡಿದ್ದೇವೆ ಎಂದು ತಹಶೀಲ್ದಾರ ಹೇಳಿದ್ದಾರೆ. ಕುಟುಂಬದ ವಿವಾದದ … [Read more...] about ವಾಣಿಜ್ಯ ಪರವಾನಿಗೆ ಇಲ್ಲದ 12 ಅಂಗಡಿಗಳಿಗೆ ಬೀಗ
ರೈತರಿಗೆ – ಕೂಲಿಕಾರರಿಗೆ ಸರ್ಕಾರ ನೆರವಾಗಬೇಕಿದೆ- ಶಾಸಕ ಆರ್ ವಿ ದೇಶಪಾಂಡೆ
ಹಳಿಯಾಳ:- ಕಳೆದ ಕೆಲವು ತಿಂಗಳುಗಳಿಂದ ಕೋವಿಡ್-19 ಮಹಾಮಾರಿಯು ಜನರ ಬದುಕನ್ನು ಕಸಿದುಕೊಂಡಿದ್ದು ಜನರ ಆರ್ಥಿಕ ಪರಿಸ್ಥಿತಿಯು ತೀರಾ ಹದಗೆಟ್ಟಿದೆ ಅಲ್ಲದೇ ಗಾಯದ ಮೇಲೆ ಬರೆ ಎಳೆದಂತೆ ಸುರಿದ ಅಕಾಲಿಕ ಮಳೆಯಿಂದ ಸೃಷ್ಠಿಯಾದ ಅತಿವೃಷ್ಠಿಯಿಂದ ರೈತರು, ಕೂಲಿ ಕಾರ್ಮಿಕರು ಸಾಕಷ್ಟು ನಷ್ಟವನ್ನು ಎದುರಿಸುತ್ತಿದ್ದು ಇವರಿಗೆ ಸರ್ಕಾರ ನೆರವಾಗಬೇಕಾಗಿದೆ ಎಂದು ಹಳಿಯಾಳ ಶಾಸಕ ಆರ್ ವಿ ದೇಶಪಾಂಡೆ ಸರ್ಕಾರಕ್ಕೆ ಪತ್ರ ಬರೆದು ಆಗ್ರಹಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ … [Read more...] about ರೈತರಿಗೆ – ಕೂಲಿಕಾರರಿಗೆ ಸರ್ಕಾರ ನೆರವಾಗಬೇಕಿದೆ- ಶಾಸಕ ಆರ್ ವಿ ದೇಶಪಾಂಡೆ