ಹಳಿಯಾಳ:- ಗಣೇಶಗುಡಿಯ ಕೆ.ಪಿ.ಸಿ.ಎಲ್. ಸೂಪಾ ಪವರ ಹೌಸನಲ್ಲಿ ತಾಂತ್ರಿಕ ದೋಷದಿಂದ 11 ಕೆ.ವಿ.ಎ. ಅಲ್ಯುಮಿನಿಯಂ ಬಸ್ ಬಾರ್ ಸುಟ್ಟಿದ್ದು, ಸ್ಥಳೀಯವಾಗಿ ಹಾಗೂ ಸುತ್ತಮುತ್ತಲಿನ ಪಟ್ಟಣದಲ್ಲಿ ನುರಿತ ಅಲ್ಯುಮಿನಿಯಂ ವೆಲ್ಡಿಂಗ್ ಮಾಡುವವರು ಇಲ್ಲದ ಕಾರಣ ಕಾರ್ಯನಿರ್ವಾಹಕರ ತುರ್ತು ಕರೆಯ ಮೇರೆಗೆ ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ ವೆಲ್ಡಿಂಗ್ ವಿಭಾಗದ ತರಬೇತಿದಾರರು ಹಾಗೂ ನುರಿತ ವಿದ್ಯಾರ್ಥಿಗಳು ತತಕ್ಷಣ ಧಾವಿಸಿ, ಅಲ್ಯುಮಿನಿಯಂ ಬಸ್ ಬಾರನ್ನು ಟಿಗ್ … [Read more...] about ಕೆಪಿಸಿಎಲ್ ಸೂಪಾ ಪವರ್ ಹೌಸ ಕಾರ್ಯಕ್ಕೆ ಸಹಕರಿಸಿದ ಹಳಿಯಾಳದ ದೇಶಪಾಂಡೆ ಐಟಿಐ ವಿದ್ಯಾರ್ಥಿಗಳು
ತಾಂತ್ರಿಕ ದೋಷದಿಂದ
ಬೋಟ್ ಮುಳುಗಡೆ
ಹೊನ್ನಾವರ;ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ಶ್ರೀ ನಾಗಜಟಕೇಶ್ವರ ಎಂಬ ಟ್ರೋಲರ್ ಬೋಟ್ ಸಮುದ್ರದ ಮಧ್ಯೆ ಮುಳುಗಿದೆ.ಮೀನುಗಾರಿಕೆ ನಡೆಸುತ್ತಿದ್ದ ವೇಳೆ ತಾಂತ್ರಿಕ ದೋಷದಿಂದ ಯಂತ್ರ ಸ್ಥಗಿತಗೊಂಡು ಕಡಲ ಅಲೆಯ ಹೊಡೆತಕ್ಕೆ ಬೋಟ್ ಮುಳುಗಿರುವದಾಗಿ ಹೇಳಲಾಗಿದೆ. ಬೋಟ್ನಲ್ಲಿದ್ದ ಎಲ್ಲಾ 7 ಮೀನುಗಾರರನ್ನು ಇನ್ನಿತರ ಬೋಟ್ನಲ್ಲಿದ್ದ ಮೀನುಗಾರರ ನೆರವಿನಿಂದ ರಕ್ಷಿಸಲಾಗಿದೆ. ಈ ಅವಘಡದಿಂದ ಮೀನುಗಾರಿಕೆ ಬಲೆ ಬೋಟ್ ಹಾನಿ ಸೇರಿ ಸುಮಾರು 15 ಲಕ್ಷ ರೂ.ನಷ್ಟವಾಗಿದೆ … [Read more...] about ಬೋಟ್ ಮುಳುಗಡೆ