ಹಳಿಯಾಳ :- ಹಳಿಯಾಳದ “ಬಸವರಾಜ ಟಾಕೀಜ್” ಚಿತ್ರಮಂದಿರದಲ್ಲಿ ರಾಷ್ಟ್ರಪುರುಷ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಸೈನ್ಯಾಧಿಕಾರಿಯಾಗಿದ್ದ ಶೂರರಾಗಿದ್ದ ತಾನಾಜಿ ಮಾಲುಸರೆ ಅವರ ಚಿತ್ರ ತೆರೆಕಂಡಿದೆ. ಖ್ಯಾತ ಹಿಂದಿಚಿತ್ರ ನಟ ಅಜಯ ದೇವಗನ್ ಅಭಿನಯದ ಈ ಚಿತ್ರ ಶುಕ್ರವಾರ ದೇಶಾದ್ಯಂತ ತೆರೆ ಕಂಡಿದ್ದು ಪ್ರೇಕ್ಷಕರ ಮನ ಗೆಲ್ಲುತ್ತಿದೆ. ಹಳಿಯಾಳದ ಯುವಕರು ಶನಿವಾರ ಟಾಕೀಜ್ ಎದುರು ಪಟಾಕಿ ಸಿಡಿಸಿ -ಚಿತ್ರದ ಪೊಸ್ಟರ್ಗೆ ಹೂವಿನ ಮಾಲೆ ಹಾಕಿ-ಸಿಹಿ ಹಂಚಿ ಚಿತ್ರವನ್ನು … [Read more...] about ಹಳಿಯಾಳ ಚಿತ್ರಮಂದಿದಲ್ಲಿ “ತಾನಾಜಿ” ಚಿತ್ರ ಪ್ರದರ್ಶನ. ಪ್ರೇಕ್ಷಕರು ಫುಲ್ ಖುಷ್.
ತಾನಾಜಿ
ಕಾಂಗ್ರೇಸ್ ಜೆಡಿಎಸ್ ಅಪವಿತ್ರ ಮೈತ್ರಿ ಬಹಳ ದಿನ ಬಾಳಿಕೆ ಬರಲ್ಲ - ಮಾಜಿ ಶಾಸಕ ಸುನೀಲ್ ಹೆಗಡೆ
ಹಳಿಯಾಳ:- ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೇಸ್ ಜೆಡಿಎಸ್ ಸರ್ಕಾರವು ಅಪವಿತ್ರ ಮೈತ್ರಿಯಾಗಿದ್ದು ಇದು ಬಹಳದಿನ ಬಾಳಿಕೆ ಬರದೆ ಮುಂದಿನ ಕೆಲವೇ ತಿಂಗಳುಗಳಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಮತ್ತೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ಹೇಳಿದರು. ಗುರುವಾರ ಮುಂಜಾನೆ ಪಟ್ಟಣದಲ್ಲಿರುವ ಮಿನಿ ವಿಧಾನಸೌಧದ ಆವರಣದಲ್ಲಿ ರಾಜ್ಯ ಘಟಕದ ಕರೆ ಹಿನ್ನೆಲೆ ಜೆಡಿಎಸ್ ಕಾಂಗ್ರೇಸ್ ಮೈತ್ರಿ ಸರ್ಕಾರದ ರಚನೆಯನ್ನು … [Read more...] about ಕಾಂಗ್ರೇಸ್ ಜೆಡಿಎಸ್ ಅಪವಿತ್ರ ಮೈತ್ರಿ ಬಹಳ ದಿನ ಬಾಳಿಕೆ ಬರಲ್ಲ - ಮಾಜಿ ಶಾಸಕ ಸುನೀಲ್ ಹೆಗಡೆ