ಯಲ್ಲಾಪುರ:ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ಅಪೂರ್ವ ಕ್ಷಣ. ಇದರ ಶ್ರೇಯ ತಾಲೂಕಿನ ಜನರಿಗೆ ಸಲ್ಲಬೇಕು ಎಂದು ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಸಹಕಾರಿ ಧುರೀಣ ಎನ್.ಎಸ್. ಹೆಗಡೆ ಕುಂದರಗಿ ಹೇಳಿದರು.ಅವರು ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ತಾಲೂಕಾಡಳಿತ ವತಿಯಿಂದ ಹಮ್ಮಿಕೊಂಡಿದ್ದ 65 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಸಹಕಾರಿ ಧುರೀಣ … [Read more...] about ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ಅಪೂರ್ವ ಕ್ಷಣ;ಇದರ ಶ್ರೇಯ ತಾಲೂಕಿನ ಜನರಿಗೆ ಸಲ್ಲಬೇಕು-ಎನ್.ಎಸ್. ಹೆಗಡೆ
ತಾಲೂಕಾಡಳಿತ
ಮಾಸ್ಕ್ ವಿತರಿಸಿ ಗಾಂಧಿ ಜಯಂತಿ ಆಚರಣೆ
ಹೊನ್ನಾವರ - ಕೋವಿಡ್ ಸುರಕ್ಷತೆಗಾಗಿ ಮಾಸ್ಕ್ ವಿತರಿಸುವುದರೊಟ್ಟಿಗೆ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವ ಮೂಲಕ ಪಟ್ಟಣ ಪಂಚಾಯತ್ ಹಾಗೂ ತಾಲೂಕಾಡಳಿತದಿಂದ ಗಾಂಧಿ ಜಯಂತಿ ಮತ್ತು ಲಾಲಬಹದ್ದೂರ್ ಶಾಸ್ತಿçಯವರ ಜಯಂತಿಯನ್ನು ಆಚರಿಸಲಾಯಿತು.ತಹಶೀಲ್ದಾರ್ ವಿವೇಕ ಶೇಣ್ವಿ, ಪಟ್ಟಣಪಂಚಾಯತ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಪಟ್ಟಣ ಪಂಚಾಯತ ಆವರಣದಲ್ಲಿರುವ ಗಾಂಧಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಅಕ್ಟೋಬರ್ ೨ ರಿಂದ ೧೦ … [Read more...] about ಮಾಸ್ಕ್ ವಿತರಿಸಿ ಗಾಂಧಿ ಜಯಂತಿ ಆಚರಣೆ
ಪಿಎಸ್ ಐ ಆನಂದಮೂರ್ತಿ ಗೆ ಹಳಿಯಾಳ ಠಾಣೆಯಲ್ಲಿ ಆತ್ಮೀಯ ಬಿಳ್ಕೋಡುಗೆ
ಹಳಿಯಾಳ :- ಒಂದೂವರೆ ವರ್ಷಗಳ ಕಾಲ ಹಳಿಯಾಳದಲ್ಲಿ ಉತ್ತಮ ಸೇವೆ ಸಲ್ಲಿಸಿ ಕುಮಟಾ ಠಾಣೆಗೆ ವರ್ಗಾವಣೆ ಆಗಿರುವ ಪಿಎಸ್ಐ ಆನಂದಮೂರ್ತಿ ಸಿ ಅವರನ್ನು ಹಳಿಯಾಳ ಠಾಣೆಯಲ್ಲಿ ಆತ್ಮೀಯವಾಗಿ ಬಿಳ್ಕೋಡಲಾಯಿತು. ಹಳಿಯಾಳ ಪೋಲಿಸ್ ಇಲಾಖೆ, ತಾಲೂಕಾಡಳಿತ, ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘಟನೆ, ಜೀಜಾಮಾತಾ ಮಹಿಳಾ ಸಂಘಟನೆ, ಕ್ಷತ್ರೀಯ ಮರಾಠಾ ಪರಿಷತ್, ಹಳಿಯಾಳ ವ್ಯಾಪಾರಸ್ಥರ ಒಕ್ಕೂಟ, ದಲಿತ ಸಂಘರ್ಷ ಸಮೀತಿ, ಬಿಜೆಪಿ … [Read more...] about ಪಿಎಸ್ ಐ ಆನಂದಮೂರ್ತಿ ಗೆ ಹಳಿಯಾಳ ಠಾಣೆಯಲ್ಲಿ ಆತ್ಮೀಯ ಬಿಳ್ಕೋಡುಗೆ
ದಿ.21 ರಂದು ನಡೆಯಲಿರುವ ಯೋಗದಿನ ಕುರಿತು ಜಾಗೃತಿ ಜಾಥಾ
ಹಳಿಯಾಳ: ದಿ.21 ರಂದು ಹಳಿಯಾಳ ಪಟ್ಟಣದ ಮಿನಿ ವಿಧಾನಸೌಧದ ಎದುರು ಬೆಳಿಗ್ಗಿನ ಜಾವ ನಡೆಯಲಿರುವ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ಅಂಗವಾಗಿ ಬುಧವಾರ ಪಟ್ಟಣದಲ್ಲಿ ಯೋಗದಿನ ಕುರಿತು ಜಾಗೃತಿ ಜಾಥಾ ಯಶಸ್ವಿಯಾಗಿ ನಡೆಯಿತು. ಪಟ್ಟಣದ ಮಿನಿ ವಿಧಾನಸೌಧದಿಂದ ತಾಲೂಕಾಡಳಿತ, ಕರ್ನಾಟಕ ರಕ್ಷಣಾ ವೇದಿಕೆ, ಜೀಜಾಮಾತಾ ಮಹಿಳಾ ಸಂಘ, ಪತಂಜಲಿ ಯೋಗಶಿಬಿರದವರು, ವಿವಿಧ ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ಶಾಲಾ ಕಾಲೇಜು ಮಕ್ಕಳು ಭಾಗವಹಿಸಿದ್ದ ಯೋಗ ಜಾಗೃತಿ ಜಾಥಾ ಪಟ್ಟಣದ ಪ್ರಮುಖ … [Read more...] about ದಿ.21 ರಂದು ನಡೆಯಲಿರುವ ಯೋಗದಿನ ಕುರಿತು ಜಾಗೃತಿ ಜಾಥಾ
ರಕ್ತದಾನದಂತಹ ಪುಣ್ಯದ ಕೆಲಸಕ್ಕೆ ಯುವಕರು ಮುಂದಾಗಬೇಕು;ಸಚಿವ ಆರ್.ವಿ.ದೇಶಪಾಂಡೆ
ಹಳಿಯಾಳ : ಯಾವುದೇ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸಲು ತನ್ನ ರಕ್ತವನ್ನು ಸ್ವಯಂ ಪ್ರೇರಿತನಾಗಿ ಪ್ರತಿಫಲಾಪೇಕ್ಷೆ ಇಲ್ಲದೆ ಕೊಡುವ್ಯದರಿಂದ ಒಂದು ಜೀವ ಉಳಿಸಲು ಸಾಧ್ಯ ಕಾರಣ ರಕ್ತದಾನದಂತಹ ಪುಣ್ಯದ ಕೆಲಸಕ್ಕೆ ಯುವಕರು ಮುಂದಾಗಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಕರೆ ನೀಡಿದರು. ಕರಾವಳಿ ಉತ್ಸವ 2017ರ ಅಂಗವಾಗಿ ಹಳಿಯಾಳ ಉತ್ಸವ ನಿಮಿತ್ತ ತಾಲೂಕಾಡಳಿತ, ತಾಲೂಕಾ ಆರೋಗ್ಯ ಇಲಾಖೆ, ಪಂಡಿತ ಸಾರ್ವಜನಿಕ ಆಸ್ಪತ್ರೆಯ ಐಎಂಎ ಲೈಫ್ಲೈನ್ ಬ್ಲಡ್ಬ್ಯಾಂಕ್, … [Read more...] about ರಕ್ತದಾನದಂತಹ ಪುಣ್ಯದ ಕೆಲಸಕ್ಕೆ ಯುವಕರು ಮುಂದಾಗಬೇಕು;ಸಚಿವ ಆರ್.ವಿ.ದೇಶಪಾಂಡೆ