ಹಳಿಯಾಳ : ಖಚಿತ ಮಾಹಿತಿ ಆಧರಿಸಿ ಅಕ್ರಮವಾಗಿ ಸಾಗವಾಣಿ ಕಟ್ಟಿಗೆ ಸಾಗಿಸುತ್ತಿದ್ದ ವಾಹನದ ಮೇಲೆ ದಾಳಿ ನಡೆಸಿದ ಹಳಿಯಾಳ ಅರಣ್ಯ ಇಲಾಖೆ ಅಧಿಕಾರಿಗಳು ಮಾಲು ಸಮೇತ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗುರುವಾರ ಮಧ್ಯಾಹ್ನ ಈ ಕಾರ್ಯಾಚರಣೆ ನಡೆಸಲಾಗಿದ್ದು ತಾಲೂಕಿನ ಮುಗದಕೊಪ್ಪ ಕ್ರಾಸ್ದಿಂದ ಕಾಳಗಿನಕೊಪ್ಪ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಅನಧೀಕೃತವಾಗಿ ಅಶೋಕ ಲೆಯಲ್ಯಾಂಡ್ ವಾಹನದಲ್ಲಿ ಅಂದಾಜು 1 ಲಕ್ಷ ರೂ. ಬೆಲೆ ಬಾಳುವ ಸಾಗವಾಣಿ ಜಾತಿಯ … [Read more...] about ಅಕ್ರಮವಾಗಿ ಸಾಗವಾಣಿ ಕಟ್ಟಿಗೆ ಸಾಗಟ;ಆರೋಪಿ ಬಂಧನ
ತುಂಡು
ಸಾಗವಾನಿ ಅಕ್ರಮ ಸಾಗಣೆ: ಕಾರು ವಶ
ಹಳಿಯಾಳ:ವಾಹನದಲ್ಲಿ ಬೆಲೆಬಾಳುವ ಸಾಗವಾಣಿ ಮರದ ತುಂಡುಗಳನ್ನು ಸಾಗಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೆರೆಗೆ ದಾಳಿ ನಡೆಸಿದ ತಾಲೂಕಿನ ಸಾಂಬ್ರಾಣಿ ವಲಯದ ಅರಣ್ಯಾಧಿಕಾರಿಗಳು ವಾಹನ ಸಮೇತ ಮಾಲನ್ನು ವಶಪಡಿಸಿಕೊಂಡಿದ್ದು ಕಾಡುಗಳ್ಳರು ಪರಾರಿಯಾಗಿರುವ ಘಟನೆ ನಡೆದಿದೆ. ಹಳಿಯಾಳ ವಿಭಾಗದ ಸಾಂಬ್ರಾಣಿ ವಲಯದ ಗರಡೊಳ್ಳಿ ಶಾಖೆಯಲ್ಲಿ ಸಾಂಬ್ರಾಣಿ ವಲಯ ಅರಣ್ಯ ಅಧಿಕಾರಿ ದೀಪಕ ನಾಯ್ಕ ಹಾಗೂ ಸಿಬ್ಬಂದಿಗಳು ಗರಡೊಳ್ಳಿ ಗ್ರಾಮಕ್ಕೆ ಹೊಗುವ ರಸ್ತೆಯಲ್ಲಿ ಮೈನಾಳ ಗ್ರಾಮದ ಕಡೆಯಿಂದ … [Read more...] about ಸಾಗವಾನಿ ಅಕ್ರಮ ಸಾಗಣೆ: ಕಾರು ವಶ