ಹೊನ್ನಾವರ: ಪಟ್ಟಣದ ಜೋಗಮಠ ಲಕ್ಷಣತೀರ್ಥ ಸುವಿಧಾ ಆಸ್ಪತ್ರೆಯ ಭವಾನಿ ಮೇಸ್ತ ಅವರ ಮನೆಯ ಮೇಲೆ ಮರದ ಟೋಂಗೆ ಬಿದ್ದು ಹಾನಿ ಉಂಟಾಗಿತ್ತು. ಈ ಸಂದರ್ಭದಲ್ಲಿ ವಾರ್ಡ ಸದಸ್ಯ ಶಿವರಾಜ ಮೇಸ್ತ ತಹಶೀಲ್ದಾರ ಹಾಗೂ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳನ್ನು ಘಟನಾ ಸ್ಥಳಕ್ಕೆ ಕರೆಯಿಸಿ ಸಮಸ್ಯೆಯ ಬಗ್ಗೆ ವಿವರಿಸಿದ್ದರು. ಅಲ್ಲದೇ ಒಣಗಿದ ಮರವಾಗಿರುದರಿಂದ ಮಳೆಗಾಲದಲ್ಲಿ ಯಾವುದೇ ಕ್ಷಣದಲ್ಲಿಯೂ ಅಪಾಯ ಸಂಭವಿಸುವ ಸಾಧ್ಯತೆ ಇದೆ ಎಂದು ಮನವರಿಕೆ ಮಾಡಿದ್ದರು. ಈ ವಿಷಯ ಮಾಧ್ಯಮದಲ್ಲಿ ಕೂಡಾ … [Read more...] about ಮನವಿಗೆ ಸ್ಪಂದಿಸಿ ಕೂಡಲೇ ಒಣಗಿದ ಮರವನ್ನು ಬುಡ ಸಮೇತ ತೆರವುಗೊಳಿಸಲು ಸ್ಪಂದಿಸಿದ ಅಧಿಕಾರಿಗಳು
ತೆರವುಗೊಳಿಸಲು
ಕಲ್ಲು ಗಣಿ ಗುತ್ತಿಗೆಯನ್ನು ಪಡೆಯದೇ ತೆರವುಗೊಳಿಸಲು ಅವಕಾಶ
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೃಷಿ ಭೂಮಿಯನ್ನು ಅಭಿವೃದ್ಧಿಪಡಿಸಲು, ಮನೆ ನಿರ್ಮಾಣ ಮಾಡಲು ಹಾಗೂ ಇತರೆ ಅನಿವಾರ್ಯ ಸಂದರ್ಭಗಳಲ್ಲಿ ಚಿರೇಕಲ್ಲು ಹಾಗೂ ಮುರ್ರಂ ಉಪಖನಿಜಗಳನ್ನು ತೆರವುಗೊಳಿಸಲು, ಅವಶ್ಯಕವಿದ್ದಲ್ಲಿ ಕಲ್ಲು ಗಣಿ ಗುತ್ತಿಗೆಯನ್ನು ಪಡೆಯದೇ ತೆರವುಗೊಳಿಸಲು ಅವಕಾಶ ಕಲ್ಪಿಸಲಾಗಿದೆ. ಆಸಕ್ತಿಯುಳ್ಳವರು ಉಪ ನಿರ್ದೇಶಕರು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಕಾರವಾರ ಕಛೇರಿಗೆ ಲ್ಯಾಟ್ರೈಟ್ (ಚಿರೇಕಲ್ಲು) ತೆಗೆಯಲು ಬಯಸುವ ಅರ್ಜಿತ ಸ್ಥಳದ ಪೂರ್ಣ … [Read more...] about ಕಲ್ಲು ಗಣಿ ಗುತ್ತಿಗೆಯನ್ನು ಪಡೆಯದೇ ತೆರವುಗೊಳಿಸಲು ಅವಕಾಶ