ಹೊನ್ನಾವರ, ಕುಮಟಾ ಪಟ್ಟಣದ ಘನತ್ಯಾಜ್ಯವನ್ನು ಹೊನ್ನಾವರ ಪ.ಪಂ.ನ ತ್ಯಾಜ್ಯವಿಲೇವಾರಿ ಘಟಕದಲ್ಲಿ ಸುರಿಯುವ ಪ್ರಕ್ರಿಯೆಗೆ ಧಾರವಾಡ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಈ ಕುರಿತು ಹೊನ್ನಾವರ ಪಟ್ಟಣಪಂಚಾಯತ್ ಅಧ್ಯಕ್ಷೆ ಜೈನಾಬಿ ಸಾಬ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಪ.ಪಂ.ನ ಹಿರಿಯ ಸದಸ್ಯ ನೀಲಕಂಠ ನಾಯ್ಕ ಹೆಚ್ಚಿನ ಮಾಹಿತಿ ನೀಡಿ, ಹೊನ್ನಾವರ ಪ.ಪಂ.ನ ಸರ್ವಸದಸ್ಯರ ಸಭೆಯ ನಿರ್ಣಯದಂತೆ ಅಧ್ಯಕ್ಷರು ಮತ್ತು ತಾವು ಹೈಕೋರ್ಟ್ ಮೊರೆ ಹೋಗಿರುವದಾಗಿ … [Read more...] about ಕುಮಟಾ ಪಟ್ಟಣದ ಘನತ್ಯಾಜ್ಯವನ್ನು ಹೊನ್ನಾವರ ಪ.ಪಂ.ನ ತ್ಯಾಜ್ಯವಿಲೇವಾರಿ ಘಟಕದಲ್ಲಿ ಸುರಿಯುವ ಪ್ರಕ್ರಿಯೆಗೆ ಧಾರವಾಡ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ