ಹೊನ್ನ್ನಾವರ ,ಎಲ್ಲ ವೃತ್ತಿಗಳಿಗಿಂತಲೂ ಶಿಕ್ಕಕ ವೃತ್ತಿ ಅತ್ಯಂತ ಪವಿತ್ರವಾದದ್ದು. ಮುಂದಿನ ಸಮಾಜ ಸಧೃಢವಾಗಿ ಬೆಳೆಯಬೇಕೆಂದರೆ ಇಂದಿನ ಶಿಕ್ಷಕರ ಪಾತ್ರ ಮಹತ್ತರ ಪಾತ್ರ ವಹಿಸುತ್ತದೆ ಎಂದು ಶಾಸಕ ದಿನಕರ ಕೆ ಶೆಟ್ಟಿ ನುಡಿದರು. ಅವರು ನಗರದ ಹವ್ಯಕ ಸಭಾಭವನದಲ್ಲಿ ನಡೆದ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯು ಈ ಬಾರಿ ಹೊನ್ನಾವರದಲ್ಲಿ ನಡೆದು ಜಿಲ್ಲಾ ಉತ್ತಮ ಶಿಕ್ಷಕ … [Read more...] about ಎಲ್ಲ ವೃತ್ತಿಗಳಿಗಿಂತಲೂ ಶಿಕ್ಕಕ ವೃತ್ತಿ ಅತ್ಯಂತ ಪವಿತ್ರವಾದದ್ದು;ಶಾಸಕ ದಿನಕರ ಕೆ ಶೆಟ್ಟಿ
ದಾರ್ಶನಿಕ
ಹೊಸ ಸಂಚಲನ ಮೂಡಿಸಿದ ಕನಕದಾಸರ ಆದರ್ಶಗಳನ್ನು ಅನುಸರಿಸಬೇಕು;ಜಿ.ಡಿ ಮನೋಜ
ಕಾರವಾರ:ಸಮಾಜದಲ್ಲಿ ಬೇರೂರಿದ್ದ ಜಾತಿ ಪದ್ದತಿಯನ್ನು ಸೈದ್ದಾಂತಿಕ ನೆಲೆಗಟ್ಟಿನ ಮೂಲಕ ಹೊಸ ಸಂಚಲನ ಮೂಡಿಸಿದ ಕನಕದಾಸರ ಆದರ್ಶಗಳನ್ನು ಅನುಸರಿಸಬೇಕು ಎಂದು ಸಿದ್ದರ ಮಲ್ಲಿಖಾರ್ಜುನ ಕಾಲೇಜಿನ ಉಪನ್ಯಾಸಕ ಜಿ.ಡಿ ಮನೋಜ ಹೇಳಿದರು. ತಾಲೂಕಾ ಆಡಳಿತದಿಂದ ಹಮ್ಮಿಕೊಂಡ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಸಾಮಾಜಿಕ ನ್ಯಾಯ ಎತ್ತಿ ಹಿಡಿದ ದಾರ್ಶನಿಕ, ಮಹಾನ್ ಕವಿ ಹಾಗೂ ಭಕ್ತಿಯ ಸಾಮ್ರಾಜ್ಯ ಕಟ್ಟಿದ ಕನಕದಾಸರು ವಚನ ಹಾಗೂ ದಾಸ ಸಾಹಿತ್ಯದಲ್ಲಿ ಅಪಾರ … [Read more...] about ಹೊಸ ಸಂಚಲನ ಮೂಡಿಸಿದ ಕನಕದಾಸರ ಆದರ್ಶಗಳನ್ನು ಅನುಸರಿಸಬೇಕು;ಜಿ.ಡಿ ಮನೋಜ