ಹೊನ್ನಾವರ: ತಾಲೂಕಿನ ಚಂದಾವರ ಗ್ರಾಪಂ ವ್ಯಾಪ್ತಿಯಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವಂತೆ `ನೆಮ್ಮದಿ ಕೇಂದ್ರ'ವನ್ನು ಅತಿ ಶೀಘ್ರದಲ್ಲಿ ಪ್ರಾರಂಭಿಸುವಂತೆ ಒತ್ತಾಯಿಸಿ ಚಂದಾವರ, ಕಡ್ನೀರು ಹಾಗೂ ಕಡತೋಕಾ ಭಾಗದ ನೂರಾರು ಸಾರ್ವಜನಿಕರು ಸೇರಿ ಶಾಸಕ ದಿನಕ ಶೇಟ್ಟಿ ಅವರಿಗೆ ಭಾನುವಾರ ಮನವಿ ಸಲ್ಲಿಸಿದರು.ಚಂದಾವರ ಗ್ರಾಪಂ ಮಾಜಿ ಅಧ್ಯಕ್ಷ ಶ್ರೀಕಾಂತ ನಾಯ್ಕ ನೇತೃತ್ವದಲ್ಲಿ ನೂರಾರು ಸಾರ್ವಜನಿಕರು ಸೇರಿ ಕಮಟಾದಲ್ಲಿರುವ ಶಾಸಕ ದಿನಕರ ಶೆಟ್ಟಿ ಅವರ ನಿವಾಸಕ್ಕೆ ತೆರಳಿ … [Read more...] about ನೆಮ್ಮದಿ ಕೇಂದ್ರ’ವನ್ನು ಪ್ರಾರಂಭಿಸುವಂತೆ ಒತ್ತಾಯಿಸಿ ಶಾಸಕ ದಿನಕ ಶೇಟ್ಟಿ ಗೆ ಮನವಿ
ದಿನಕರ ಶೆಟ್ಟಿ
ಕುಮುಟಾ ಶಾಸಕ ದಿನಕರ ಶೆಟ್ಟಿಯಿಂದ ಪಿಂಚಣೆ ಸಮಸ್ಯೆಗೆ ಸ್ಪಂದನೆ
ಶಾಸಕರು ಪ್ರತಿ ವಾರ ನಡೆಸುವ ಜನ ಸ್ಪಂದನ ಸಭೆಯಿಂದ ಮತ್ತೊಂದು ಯಶಸ್ಸು. ಪಿಂಚಣೆದಾರರ ಹಲವು ದಿನದಿಂದ ಬಾಕಿ ಇದ್ದ ಹಣವನ್ನು ಬಿಡುಗೊಳಿಸಲು ಶ್ರಮಿಸಿ ಕೊನೆಗೂ ಯಶ್ವಸಿಯಾಗಿ ಆ ಸಮಸ್ಯೆಯನ್ನು ಬಗೆಹರಿಸುವ ಮೂಲಕ ಶಾಸಕ ದಿನಕರ ಶಟ್ಟಿ ಹೊನ್ನಾವರದ 396 ಫಲಾನುಭವಿಗಳಿಗೆ ನೆರವಾಗಿದ್ದಾರೆ.ಪ್ರತಿ ತಿಂಗಳು ಸರ್ಕಾರ ಕಷ್ಟದಲ್ಲಿದ್ದವರಿಗೆ ನೆರವಾಗಲು ಪಿಂಚಣೆ ರೂಪದಲ್ಲಿ ವಿತರಣೆಯಾಗುತ್ತಿದ್ದ ಹಣ ಕೆಲವು ತಿಂಗಳಿನಿಂದ ಹಲವರಿಗೆ ವಿತರಣೆ ಆಗುತ್ತಿರಲಿಲ್ಲ. ಈ ಹಣ ಅವರ ದಿನನಿತ್ಯದ … [Read more...] about ಕುಮುಟಾ ಶಾಸಕ ದಿನಕರ ಶೆಟ್ಟಿಯಿಂದ ಪಿಂಚಣೆ ಸಮಸ್ಯೆಗೆ ಸ್ಪಂದನೆ