ಹಳಿಯಾಳ:- ರಾಜ್ಯದಲ್ಲಿಯ 67 ಸಕ್ಕರೆ ಕಾರ್ಖಾನೆಯ ಮಾಲೀಕರು ಸುಮಾರು 3 ಸಾವಿರ ಕೋಟಿಗಳಷ್ಟು ರೈತರ ಕಬ್ಬಿನ ಬಾಕಿ ಬಿಲ್ ಉಳಿಸಿಕೊಂಡಿರುವ ಕಾರಣ ರೈತರ ಬಾಕಿ ಬಿಲ್ ನೀಡುವಂತೆ ಒತ್ತಾಯಿಸಿ ಜೂನ್ ದಿ.4 ರಂದು ಬೆಂಗಳೂರಿನ ವಿಧಾನ ಸೌಧದ ಎದುರು ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಂಘದ ಹಳಿಯಾಳ ತಾಲೂಕಾಧ್ಯಕ್ಷ ಶಂಕರ ಕಾಜಗಾರ ತಿಳಿಸಿದ್ದಾರೆ. ಗುರುವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಭಾರತ ದೇಶವು ಕೃಷಿ ಪ್ರಧಾನ … [Read more...] about ಕಬ್ಬಿನ ಬಾಕಿ ಬಿಲ್ಗೆ ಒತ್ತಾಯಿಸಿ ದಿ.4 ರಂದು ವಿಧಾನಸೌಧದ ಎದುರು ಬೃಹತ್ ಪ್ರತಿಭಟನೆ- ಧರಣಿ ಸತ್ಯಾಗ್ರಹ
ದಿ.4 ರಂದು
ದಿ.4 ರಂದು ಹಳಿಯಾಳಕ್ಕೆ ಯೋಗಿ ಆದಿತ್ಯನಾಥ –ರೋಡ ಶೋ- ಬಹಿರಂಗ ಸಭೆಯಲ್ಲಿ ಭಾಗಿ -ಸುನೀಲ್ ಹೆಗಡೆ.
ಹಳಿಯಾಳ:- ನಾತಪಂಥದ ರಾಷ್ಟ್ರಗುರು, ಗೊರಖಪುರ ಪಿಠಾಧೀಶರು ಆಗಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ದಿ.4 ಶುಕ್ರವಾರ ಬೆಳಿಗ್ಗೆ 10.30ಕ್ಕೆ ಹಳಿಯಾಳಕ್ಕೆ ಆಗಮಿಸಲಿದ್ದಾರೆಂದು ಮಾಜಿ ಶಾಸಕ ಸುನೀಲ್ ಹೆಗಡೆ ಹೇಳಿದರು. ಈ ಕುರಿತು ಮಾಹಿತಿ ನೀಡಿದ ಅವರು ಬಿಜೆಪಿ ರಾಜ್ಯ ಸಮೀತಿಯಿಂದ ಹಳಿಯಾಳದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು ಪಕ್ಷದ ಅಭ್ಯರ್ಥಿಯಾದ ನನ್ನ ಪರ ಚುನಾವಣಾ ಪ್ರಚಾರಾರ್ಥವಾಗಿ ಅವರು ಹಳಿಯಾಳಕ್ಕೆ ಆಗಮಿಸುತ್ತಿದ್ದು ಯೋಗಿ ಆದಿತ್ಯನಾಥ … [Read more...] about ದಿ.4 ರಂದು ಹಳಿಯಾಳಕ್ಕೆ ಯೋಗಿ ಆದಿತ್ಯನಾಥ –ರೋಡ ಶೋ- ಬಹಿರಂಗ ಸಭೆಯಲ್ಲಿ ಭಾಗಿ -ಸುನೀಲ್ ಹೆಗಡೆ.