ಹಳಿಯಾಳ:- ಚಿಗರೆಯನ್ನು ಬೇಟೆಯಾಡಿ ತಿನ್ನುವುದಕ್ಕೊಸ್ಕರ ಬೇಯಿಸುತ್ತಿರುವಾಗ ಖಚಿತ ಮಾಹಿತಿ ಪಡೆದ ಸಾಂಬ್ರಾಣಿ ವಲಯ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಚಿಗರೆ ಮಾಂಸ ಸಮೇತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಾಂಬ್ರಾಣಿ ವಲಯದ ಬಾಳಶೆಟ್ಟಿಕೊಪ್ಪ ಗೌಳಿವಾಡಾ ಗ್ರಾಮದ ಮನೆಯಲ್ಲಿ, ಬಾಳಶೆಟ್ಟಿಕೊಪ್ಪ ಕಾಯ್ದಿಟ್ಟ ಅರಣ್ಯ ಪ್ರದೇಶದಿಂದ ಚಿಗರೆಯನ್ನು ಕೊಂದು ಮಾಂಸವನ್ನು ಬೆರ್ಪಡಿಸಿ ಖೇಮು ಜನ್ನು ಎಡಗೆರವರ ಮನೆಯಲ್ಲಿ ತಿನ್ನುವದಕ್ಕೋಸ್ಕರ ಬೇಯಿಸುತ್ತಿರುವಾಗ … [Read more...] about ಹಳಿಯಾಳದ ಬಾಳಶೆಟ್ಟಿಕೊಪ್ಪ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಚಿಗರೆ ಬೇಟೆ – ಆರೋಪಿಗಳಿಬ್ಬರ ಬಂಧನ.
ದೀಪಕ ಜಂಬುರೆ ಮತ್ತು ಅರಣ್ಯ ರಕ್ಷಕರಾದ ಶರಣು ಹಚ್ಚಾಳ
ಸಾಂಬ್ರಾಣಿ ವಲಯ ಗುದಮುರಗಿಯಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ ಮಾಲು ಸಮೇತ ಆರೋಪಿ ವಶಕ್ಕೆ
ಹಳಿಯಾಳ:- ಅಕೃಮವಾಗಿ ಅರಣ್ಯ ಪ್ರವೇಶಿಸಿ ಬೆಲೆಬಾಳುವ ಸಾಗವಾನಿ ಮರವನ್ನು ಕಡಿದು ತುಂಡು ತಯಾರಿಸಿ ದಾಸ್ತಾನು ಇಟ್ಟ ಬಗ್ಗೆ ಖಚಿತ ಮಾಹಿತಿ ಪಡೆದ ಸಾಂಬ್ರಾಣ ವಲಯ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಮಾಲು ಸಮೇತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಾಂಬ್ರಾಣ ವಲಯ, ಶಾಖೆಯ ಇದೆ ಹದ್ದಿನ ಗುದಮುರಗಿ ಗ್ರಾಮದ ಶಿವಾಜಿ ಗೊರವಣ್ಣಾ ನಿಟ್ಟೂರಕರ ಮನೆಯಲ್ಲಿ ದಾಳಿ ನಡೆಸಲಾಗಿದ್ದು ಅಕ್ರಮವಾಗಿ ದಾಸ್ತಾನು ಇಟ್ಟ ಸಾಗವಾನಿ ಕೊರೆದ ನಗಗಳು 22=0.483 ಘ.ಮೀ, ಎಳೆಗಳು-2 … [Read more...] about ಸಾಂಬ್ರಾಣಿ ವಲಯ ಗುದಮುರಗಿಯಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ ಮಾಲು ಸಮೇತ ಆರೋಪಿ ವಶಕ್ಕೆ