https://youtu.be/wHZ14HBYaosಹಳಿಯಾಳ: ಅಪ್ರತಿಮ ರಾಷ್ಟ್ರಭಕ್ತ, ಜಗತ್ತಿಗೆ ಇಂದಿಗೂ ಅಜರಾಮರ ನಾಯಕನಾಗಿ ಉಳಿದಿರುವ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗಳನ್ನು ಗಲ್ಲಿ-ಗಲ್ಲಿಗಳಲ್ಲಿ ಸ್ಥಾಪನೆ ಮಾಡುತ್ತೇವೆ, ತಾಕತ್ತಿದ್ದರೇ ತಡೆದು ನೋಡಿ ಎಂದು ಸನಾತನ ಹಿಂದೂ ಧರ್ಮ ಪ್ರಚಾರಕಿ ಚೈತ್ರಾ ಕುಂದಾಪುರ ಸವಾಲ್ ಹಾಕಿದರು. ಶೀವಪ್ರತಿಷ್ಠಾನ ಹಾಗೂ ವಿವಿಧ ಹಿಂದೂ ಸಂಘಟನೆಗಳಿಂದ ಹಳಿಯಾಳ ಪಟ್ಟಣದಲ್ಲಿ ನವರಾತ್ರಿಯ 9ದಿನಗಳ ಕಾಲ ನಡೆದ ದುರ್ಗಾದೌಡ ಧಾರ್ಮಿಕ ನಡಿಗೆ … [Read more...] about ವಿಶ್ವಕ್ಕೆ ಅಜರಾಮರ ನಾಯಕನಾಗಿರುವ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗಳನ್ನು ಗಲ್ಲಿಗಲ್ಲಿಗಳಲ್ಲಿ ಪ್ರತಿಷ್ಠಾಪಿಸುತ್ತೇವೆ ತಾಕತ್ತಿದ್ದರೇ ತಡೆಯಿರಿ – ಚೈತ್ರಾ ಕುಂದಾಪುರ,9 ದಿನಗಳ ಕಾಲ ನಡೆದ ದುರ್ಗಾದೌಡ ಸಮಾರೋಪ
ದುರ್ಗಾಮಾತೆ
3 ದಿನ ಪೂರೈಸಿದ ದುರ್ಗಾದೌಡ ಮಕ್ಕಳಿಂದ ಬಗೆಬಗೆಯ ಛದ್ಮವೇಷ ಗಮನ ಸೆಳೆಯುತ್ತಿರುವ ಭವ್ಯ ಅಲಂಕಾರಗಳು
ಹಳಿಯಾಳ: ನವರಾತ್ರಿ ಉತ್ಸವದ ಅಂಗವಾಗಿ ಹಳಿಯಾಳದಲ್ಲಿ ನಡೆಯುತ್ತಿರುವ ದುರ್ಗಾದೌಡ 3 ದಿನಗಳನ್ನು ಪೂರೈಸಿದ್ದು ಗ್ರಾಮಾಂತರ ಭಾಗಗಳಲ್ಲಿಯೂ ಈ ಕಾರ್ಯಕ್ರಮ ವಿಸ್ತರಿಸುತ್ತಾ ಸಾಗಿದ್ದು ಜನ ದುರ್ಗಾ ಮಾತೆಯ ಆರಾಧನೆಯಲ್ಲಿ ಲೀನರಾಗಿರುವುದು ಕಂಡು ಬರುತ್ತಿದೆ. ಹಳಿಯಾಳದ ಸಿದ್ದರಾಮೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ದೌಡ ಕೈಲಾಸ ಆಶ್ರಯ ನಗರ, ಕಾರ್ಮೇಲ್ ಶಾಲೆಯ ಮುಂಭಾಗದ ರಸ್ತೆ, ಕಾಕರ ಗಲ್ಲಿ, ರಾಮದೇವ ಗಲ್ಲಿ, ಝೇವಿಯರ್ ರಸ್ತೆ, ಗೌರಿ ಗುಡಿ ರಸ್ತೆಯ ಮೂಲಕ ಯಲ್ಲಾಪೂರ ನಾಕೆ … [Read more...] about 3 ದಿನ ಪೂರೈಸಿದ ದುರ್ಗಾದೌಡ ಮಕ್ಕಳಿಂದ ಬಗೆಬಗೆಯ ಛದ್ಮವೇಷ ಗಮನ ಸೆಳೆಯುತ್ತಿರುವ ಭವ್ಯ ಅಲಂಕಾರಗಳು