ಹಳಿಯಾಳ:- ವಿದ್ಯಾರ್ಥಿಗಳು ಭವಿಷ್ಯದಲ್ಲಿ ಧೈರ್ಯ ಹಾಗೂ ಆತ್ಮ ವಿಶ್ವಾಸದಿಂದ ಮುನ್ನುಗ್ಗಿ ಸಫಲತೆಯನ್ನು ಹೊಂದಬೇಕೆಂದು ಬೆಂಗಳೂರಿನ ಒರಾಕಲ್ ಕಂಪನಿಯ ಮುಖ್ಯ ಸಲಹೆಗಾರ ಪಾಂಡುರಂಗ ಪರ್ವತಿಕರ್ ಕರೆ ನೀಡಿದರು. ಹಳಿಯಾಳದ ಕರ್ನಾಟಕ ಲಾ ಸೊಸೈಟಿಯ ವಿಶ್ವನಾಥರಾವ್ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯದ ಆಶ್ರಯದಲ್ಲಿ ನಡೆದ “ಪ್ರತಿಬಿಂಬ-19” ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದ ಅವರು ವಿಷಯದ ಮೂಲಭೂತ ಜ್ಞಾನ ಹಾಗೂ ಔದ್ಯಮಿಕ ಕ್ಷೇತ್ರಕ್ಕೆ ಬೇಕಾದ ಕೌಶಲ್ಯಗಳನ್ನು … [Read more...] about ವಿದ್ಯಾರ್ಥಿಗಳು ಧೈರ್ಯ ಮತ್ತು ಆತ್ಮ ವಿಶ್ವಾಸದಿಂದ ಮುನ್ನುಗ್ಗಿ – ಪಾಂಡುರಂಗ ಪಾರ್ವತಿಕರ ಕರೆ.
ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲ
ರಾಷ್ಟ್ರ ಮಟ್ಟದ ಅಂತರ ವಿಶ್ವವಿದ್ಯಾಲಯಗಳ ಕುಸ್ತಿ ಪಂದ್ಯಾವಳಿಗೆ ಹಳಿಯಾಳದ ಕುಸ್ತಿ ಪಟುಗಳು ಆಯ್ಕೆ
ಹಳಿಯಾಳ:- ಹಳಿಯಾಳದ ಕರ್ನಾಟಕ ಲಾ ಸೊಸೈಟಿಯ ವಿಶ್ವನಾಥರಾವ್ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯ 2018-19 ನೇ ಸಾಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪುರುಷರ ತಂಡದ ಕುಸ್ತಿ ತರಬೇತಿ ಪಡೆದ ತಂಡವು ದಿ.14 ರಿಂದ ದಿ.18 ರವರೆಗೆ ಹರಿಯಾಣದ ಭಿವಾನಿಯ ಚೌಧರಿ ಬನಸಿಲಾಲ್ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಅಂತರ ವಿಶ್ವವಿದ್ಯಾಲಯಗಳ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಲಿದೆ ಎಂದು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ|| ವಿ.ವಿ ಕಟ್ಟಿ … [Read more...] about ರಾಷ್ಟ್ರ ಮಟ್ಟದ ಅಂತರ ವಿಶ್ವವಿದ್ಯಾಲಯಗಳ ಕುಸ್ತಿ ಪಂದ್ಯಾವಳಿಗೆ ಹಳಿಯಾಳದ ಕುಸ್ತಿ ಪಟುಗಳು ಆಯ್ಕೆ
2ನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಹಳಿಯಾಳದ ವಿಡಿಆರ್ಐಟಿ ವಿದ್ಯಾರ್ಥಿಗಳ ಅತ್ಯುತ್ತಮ ಫಲಿತಾಂಶ –ಡಾ.ವಿವಿ ಕಟ್ಟಿ
ಹಳಿಯಾಳ:- ಹಳಿಯಾಳ ಕರ್ನಾಟಕ ಲಾ ಸೊಸೈಟಿಯ ವಿಶ್ವನಾಥರಾವ್ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯ ವಿದ್ಯಾರ್ಥಿಗಳು ಎರಡನೆಯ ಸೆಮಿಸ್ಟರ್ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ಪಡೆದು ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆಂದು ಪ್ರಾಂಶುಪಾಲರಾದ ಡಾ. ವಿ.ವಿ.ಕಟ್ಟಿ ತಿಳಿಸಿದ್ದಾರೆ. ಕಂಪ್ಯೂಟರ್ ಸ್ಯೆನ್ಸ ವಿಭಾಗ:- ಎಮ್.ಆರ್.ಆದರ್ಶ(9.83), ಪ್ರಿಯಾಂಕಾ ಕಾಮತ್(9.83), ಸೊಹೈಲ ಅಹಮದ್ ಮಣಿಯಾರ್(9.67), ಶ್ರೀಕರ ಕಾನೇಟ್ಕರ(9.5), ಅಂಜು ಹೊಂಬಳ (9.33), ನವೀನ್ … [Read more...] about 2ನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಹಳಿಯಾಳದ ವಿಡಿಆರ್ಐಟಿ ವಿದ್ಯಾರ್ಥಿಗಳ ಅತ್ಯುತ್ತಮ ಫಲಿತಾಂಶ –ಡಾ.ವಿವಿ ಕಟ್ಟಿ