ಹಳಿಯಾಳ:- ಕೋವಿಡ-19 ಹಿನ್ನಲೆಯಲ್ಲಿ ಮರು ನೇಮಕವಾಗದ ಅತಿಥಿ ಉಪನ್ಯಾಸಕರನ್ನು ಮರುನೇಮಕ ಮಾಡಿ ಅವರ ಸೇವೆಯನ್ನು ಮುಂದುವರೆಸಿ ಅವರ ಕಷ್ಟಗಳಿಗೆ ಸ್ಪಂದಿಸಬೇಕೆಂದು ಹಳಿಯಾಳ ಶಾಸಕ ಆರ್ ವಿ ದೇಶಪಾಂಡೆ ಉನ್ನತ ಶಿಕ್ಷಣ ಸಚಿವ ಅಶ್ವಥ ನಾರಾಯಣ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ದೇಶಪಾಂಡೆ ಕರ್ನಾಟಕ ರಾಜ್ಯದ 429 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಅತಿಥಿ ಉಪನ್ಯಾಸಕರು ಹಲವಾರು ವರ್ಷಗಳಿಂದ ಕಾರ್ಯ … [Read more...] about ಅತಿಥಿ ಉಪನ್ಯಾಸಕರನ್ನು ಮರುನೇಮಕ ಮಾಡುವಂತೆ ಶಾಸಕ ಆರ್ ವಿ ದೇಶಪಾಂಡೆ ಆಗ್ರಹ
ದೇಶಪಾಂಡೆ
ಕೆಪಿಸಿಎಲ್ ಸೂಪಾ ಪವರ್ ಹೌಸ ಕಾರ್ಯಕ್ಕೆ ಸಹಕರಿಸಿದ ಹಳಿಯಾಳದ ದೇಶಪಾಂಡೆ ಐಟಿಐ ವಿದ್ಯಾರ್ಥಿಗಳು
ಹಳಿಯಾಳ:- ಗಣೇಶಗುಡಿಯ ಕೆ.ಪಿ.ಸಿ.ಎಲ್. ಸೂಪಾ ಪವರ ಹೌಸನಲ್ಲಿ ತಾಂತ್ರಿಕ ದೋಷದಿಂದ 11 ಕೆ.ವಿ.ಎ. ಅಲ್ಯುಮಿನಿಯಂ ಬಸ್ ಬಾರ್ ಸುಟ್ಟಿದ್ದು, ಸ್ಥಳೀಯವಾಗಿ ಹಾಗೂ ಸುತ್ತಮುತ್ತಲಿನ ಪಟ್ಟಣದಲ್ಲಿ ನುರಿತ ಅಲ್ಯುಮಿನಿಯಂ ವೆಲ್ಡಿಂಗ್ ಮಾಡುವವರು ಇಲ್ಲದ ಕಾರಣ ಕಾರ್ಯನಿರ್ವಾಹಕರ ತುರ್ತು ಕರೆಯ ಮೇರೆಗೆ ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ ವೆಲ್ಡಿಂಗ್ ವಿಭಾಗದ ತರಬೇತಿದಾರರು ಹಾಗೂ ನುರಿತ ವಿದ್ಯಾರ್ಥಿಗಳು ತತಕ್ಷಣ ಧಾವಿಸಿ, ಅಲ್ಯುಮಿನಿಯಂ ಬಸ್ ಬಾರನ್ನು ಟಿಗ್ … [Read more...] about ಕೆಪಿಸಿಎಲ್ ಸೂಪಾ ಪವರ್ ಹೌಸ ಕಾರ್ಯಕ್ಕೆ ಸಹಕರಿಸಿದ ಹಳಿಯಾಳದ ದೇಶಪಾಂಡೆ ಐಟಿಐ ವಿದ್ಯಾರ್ಥಿಗಳು
ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಸಾಕಾರಗೊಳ್ಳಲಿ: ದೇಶಪಾಂಡೆ
ಬೆಂಗಳೂರು :- ದಶಕಗಳ ಕನಸಿನ ಯೋಜನೆಯಾದ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆಯನ್ನು ಅರಣ್ಯ ಮತ್ತು ಪರಿಸರದ ಕಾರಣಗಳ ಹಿನ್ನೆಲೆಯಲ್ಲಿ ಕೈಬಿಡುವ ಇಂಗಿತವನ್ನು ವ್ಯಕ್ತಪಡಿಸಿರುವ ಕೇಂದ್ರ ಸರಕಾರದ ಧೋರಣೆಗೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಈ ಬಗ್ಗೆ ಶನಿವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ``ಹುಬ್ಬಳ್ಳಿಯಿಂದ ಅಂಕೋಲಾಕ್ಕೆ ರೈಲು ಸಂಪರ್ಕ ಕಲ್ಪಿಸಬೇಕೆನ್ನುವುದು ಈ ಭಾಗದ ಜನತೆಯ ಹಲವು ದಶಕಗಳ ಹಂಬಲವಾಗಿದೆ. ಪರಿಸರ ಸಂರಕ್ಷಣೆ … [Read more...] about ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಸಾಕಾರಗೊಳ್ಳಲಿ: ದೇಶಪಾಂಡೆ
ನಾಳೆ ‘ಕಾವೇರಿ ಆನ್ಲೈನ್ ಸೇವೆ’ಗಳ ಉದ್ಘಾಟನೆ: ದೇಶಪಾಂಡೆ
ಬೆಂಗಳೂರು, ನವೆಂಬರ್ 15, 2018- ನೋಂದಣ ಮತ್ತು ಮುದ್ರಾಂಕ ಇಲಾಖೆಯ ಜನಪರ ಉಪಕ್ರಮವಾದ `ಕಾವೇರಿ ಆನ್ಲೈನ್ ಸೇವೆ’ಗಳನ್ನು ನಾಳೆ, ಅಂದರೆ ನ.16ರ ಶುಕ್ರವಾರದಂದು ಅಧಿಕೃತವಾಗಿ ಉದ್ಘಾಟಿಸಲಾಗುವುದು ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ. ಗುರುವಾರ ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು ``ನ.12ರಂದು ಈ ಮೊದಲು ನಿಗದಿಯಾಗಿದ್ದ ಕಾರ್ಯಕ್ರಮವನ್ನು ಅನಿವಾರ್ಯ ಕಾರಣಗಳ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಹೀಗಾಗಿ, ಈ ಕಾರ್ಯಕ್ರಮವನ್ನು ಶುಕ್ರವಾರ … [Read more...] about ನಾಳೆ ‘ಕಾವೇರಿ ಆನ್ಲೈನ್ ಸೇವೆ’ಗಳ ಉದ್ಘಾಟನೆ: ದೇಶಪಾಂಡೆ
ಆದರ್ಶ ಗ್ರಾಮ ಮಾಡುವ ಯೋಜನೆ 2 ಹಳ್ಳಿಗಳನ್ನು ದತ್ತು ಸ್ವೀಕರಿಸಿದ ಹಳಿಯಾಳದ ಸಿಬಿಡಿ ಆರ್ಸೆಟ್ ಸಂಸ್ಥೆ
ಹಳಿಯಾಳ: ನಗರ ಭಾಗಗಳಲ್ಲಿ ಮಾತ್ರ ಕೇಂದ್ರಿಕೃತವಾಗುತ್ತಿರುವ ಉದ್ಯೋಗಗಳು, ಕಂಪೆನಿಗಳು ಗ್ರಾಮೀಣ ಭಾಗದತ್ತು ಆಕರ್ಷಿತರಾಗಬೇಕು ಹಾಗೂ ಗ್ರಾಮೀಣ ಭಾಗಗಳಲ್ಲಿ ಹೆಚ್ಚೆಚ್ಚು ಉದ್ಯೋಗಗಳು ಸೃಷ್ಠಿಯಾಗಬೇಕು ಆ ನಿಟ್ಟಿನಲ್ಲಿ ಸರ್ಕಾರ ನೂತನ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಕಂದಾಯ ಮತ್ತು ಕೌಶಲ್ಯಾಭಿವೃದ್ದಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಪಟ್ಟಣದ ಕೆಎಲ್ಎಸ್ ಮಹಾವಿದ್ಯಾಲಯದಲ್ಲಿ ನಡೆದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆಯ 14ನೇ … [Read more...] about ಆದರ್ಶ ಗ್ರಾಮ ಮಾಡುವ ಯೋಜನೆ 2 ಹಳ್ಳಿಗಳನ್ನು ದತ್ತು ಸ್ವೀಕರಿಸಿದ ಹಳಿಯಾಳದ ಸಿಬಿಡಿ ಆರ್ಸೆಟ್ ಸಂಸ್ಥೆ