ಹಳಿಯಾಳ:ಅಪ್ರತಿಮ ದೇಶಭಕ್ತ ಸಕಲ ಸಮಾಜದವರನ್ನು ಪ್ರೀತಿಸಿ ದೇಶ ಸೇವೆಗೆ ಅಣಿಗೊಳಿಸುತ್ತಿದ್ದ ಛತ್ರಪತಿ ಶಿವಾಜಿ ಮಹಾರಾಜರು ಕೇವಲ ಮರಾಠ ಸಮಾಜಕ್ಕೆ ಸಿಮಿತವಾಗಿರಲಿಲ್ಲಾ ಪ್ರಸ್ತುತವಾಗಿಯೂ ಅವರು ಎಲ್ಲ ಸಮಾಜದವರಿಗೂ ಆದರ್ಶವಾಗಿರುವ ದೇಶಾಭಿಮಾನಿ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಹಳಿಯಾಳ ತಾಲೂಕಾ ಕ್ಷತ್ರೀಯ ಮರಾಠ ಪರಿಷತ್ ಅಧ್ಯಕ್ಷರ ಎಸ್.ಎಲ್.ಘೋಟ್ನೇಕರ ಹೇಳಿದರು. ಪಟ್ಟಣದಲ್ಲಿ ಕ್ಷತ್ರೀಯ ಮರಾಠಾ ಪರಿಷತ್ನಿಂದ ನಡೆದ ಛತ್ರಪತಿ ಶಿವಾಜಿರಾವ್ ಶಹಾಜಿರಾವ್ ಬೋಸಲೆ … [Read more...] about ದೇಶಾಭಿಮಾನ ಎಲ್ಲರೂ ಪಾಲಿಸಿದರೇ ಸದೃಢ ಭಾರತ ನಿರ್ಮಾಣ ಸಾಧ್ಯ
ದೇಶಾಭಿಮಾನ
ಕನ್ನಡ ಭಾಷೆ, ನೆಲ, ಜಲದ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ; ವಿಲಾಸ ಕಣಗಲಿ
ಹಳಿಯಾಳ: ಕನ್ನಡ ಭಾಷೆ, ನೆಲ, ಜಲದ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು ಕನ್ನಡಕ್ಕಾಗಿ ದಾಸರು, ಶರಣರು , ಸಾಹಿತಿಗಳು, ಕ್ರಾಂತೀವಿರರು ಹೋರಾಟ ಮಾಡಿದ್ದು ಅವರ ತತ್ವಾದರ್ಶಗಳನ್ನು, ದೇಶಾಭಿಮಾನವನ್ನು ನಾವುಗಳು ಆದರ್ಶವಾಗಿಟ್ಟುಕೊಂಡು ನಡೆಯಬೇಕೆಂದು ಜಯ ಕರ್ನಾಟಕ ಸಂಘಟನೆ ಹಳಿಯಾಳ ತಾಲೂಕಾಧ್ಯಕ್ಷ ವಿಲಾಸ ಕಣಗಲಿ ಹೇಳಿದರು.ಹಳಿಯಾಳ: ಕನ್ನಡ ಭಾಷೆ, ನೆಲ, ಜಲದ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು ಕನ್ನಡಕ್ಕಾಗಿ ದಾಸರು, ಶರಣರು , ಸಾಹಿತಿಗಳು, … [Read more...] about ಕನ್ನಡ ಭಾಷೆ, ನೆಲ, ಜಲದ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ; ವಿಲಾಸ ಕಣಗಲಿ