ಕಾರವಾರ:ಮೆಡಿಕಲ್ ಕಾಲೇಜಿನಲ್ಲಿ ಉದ್ಯೋಗ ನೀಡುವದಾಗಿ ನಂಬಿಸಿದ ಶೇಖರಪ್ಪ ಎಂಬಾತ ಚಾಮರಾಜ ನಗರದ ರಾಮು ಗೌಡ ಹಾಗೂ ಮಾದವಿ ಗೌಡರನ್ನು ಕಾರವಾರಕ್ಕೆ ಕರೆಯಿಸಿಕೊಂಡಿದ್ದ.ಮೆಡಿಕಲ್ ಕಾಲೇಜಿನಲ್ಲಿ ಉದ್ಯೋಗ ಒದಗಿಸಲು 2ಸಾವಿರ ರೂ ಹಣ ಕೇಳುತ್ತಿದ್ದಾರೆ ಎಂದು ಅವರನ್ನು ನಂಬಿಸಿದ್ದ. ಅವರ ಬಳಿ ಅಷ್ಟು ಹಣವಿಲ್ಲದಿದ್ದಾಗ ಇದ್ದ 1700ರೂ ದೋಚಿ ಪರಾರಿಯಾಗಿದ್ದು, ಊಟಕ್ಕೂ ಗತಿಯಿಲ್ಲದ ದಂಪತಿ ಅಂಗಡಿಯೊಂದರ ಮುಂದೆ ಮಲಗಿದ್ದರು. ಈ ವೇಳೆ ರಾಮು ಗೌಡರಿಗೆ ಪಾರ್ಶವಾಯು ತಗುಲಿತು. … [Read more...] about ಉದ್ಯೋಗ ನೀಡುವದಾಗಿ ದಂಪತಿಗಳಿಬ್ಬರನ್ನು ವಂಚಿಸಿದ ಶೇಖರಪ್ಪ
ದೋಚಿ
ಲಕ್ಷಾಂತರ ಹಣ ದೋಚಿ ಅಂಚೆ ಇಲಾಖೆ ನೌಕರ ಪರಾರಿ
ಕಾರವಾರ:ಅಂಚೆ ಇಲಾಖೆಯಲ್ಲಿ ಸಾರ್ವಜನಿಕರು ಇರಿಸಿದ್ದ ಲಕ್ಷಾಂತರ ರೂ ಹಣ ದೋಚಿ ಇಲಾಖೆ ನೌಕರರೊಬ್ಬರು ಪರಾರಿಯಾದ ಘಟನೆ ಬೈತಖೋಲ್ದಲ್ಲಿ ನಡೆದಿದೆ. ಶನಿವಾರ ವಿಷಯ ಬಹಿರಂಗವಾಗುತ್ತಿದ್ದಂತೆ ಸ್ಥಳೀಯ ಜನ ಅಂಜೆ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಕಡವಾಡ ಮೂಲದ ಲಕ್ಷಣ ಗೋವಿಂದ ನಾಯ್ಕ ಆರೋಪಿ. 1993ರಲ್ಲಿ ಅಂಚೆ ಇಲಾಖೆಯಲ್ಲಿ ತಾತ್ಕಾಲಿಕ ನೌಕರಿ ಸೇರಿದ ಈತ ಬೈತಖೋಲ್ ಭಾಗದ ಅಂಚೆ ಇಲಾಖೆಯಲ್ಲಿ ಬ್ರಾಂಚ್ ಪೋಸ್ಟ ಮಾಸ್ತರ್ ಆಗಿ ಕೆಲಸ ನಿರ್ವಹಿಸುತ್ತಿದ್ದು, … [Read more...] about ಲಕ್ಷಾಂತರ ಹಣ ದೋಚಿ ಅಂಚೆ ಇಲಾಖೆ ನೌಕರ ಪರಾರಿ