ಕಾರವಾರ:ರಾಜ್ಯಮಟ್ಟದ ಅಬಾಕಾಸ್ ಸ್ಪರ್ಧೆಯಲ್ಲಿ ನಂದನಗದ್ದಾ ಐಪಿಐ ಸೆಂಟರ್ನ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನ ಪಡೆದರು. ಸ್ಥಂಬಜ್ ಭಾರದ್ವಾಜ್ ಹಾಗೂ ಸಕ್ಷಮ್ ವಿ ಗುರವ್ ಪ್ರಥಮ ಬಹುಮಾನ ಪಡೆದರು. ಸದೀಚ್ಚಾ ವಿ ದೇಸಾಯಿ, ಅರ್ಪಿತಾ ಗೋಸಾವಿ, ದುರ್ಗಾ ನಾಯ್ಕ, ಮಲ್ಲಿಕಾರ್ಜುನ ಮರಾಠೆ ಹಾಗೂ ಅನನ್ಯಾ ಶೆಟ್ಟಿ ದ್ವಿತೀಯ ಬಹುಮಾನ ಪಡೆದರು. ರೀತೀಶ್ ಮಹಾಲೆ, ತೇಜಸ್ವಿ ತಾಂಡೇಲ್, ಆರ್ಯ ಖಾರ್ವಿ, ಯಶಸ್ವಿನಿ ಬಬ್ರುಕರ್ ತೃತೀಯ ಬಹುಮಾನ ಪಡೆದರು. ಪ್ರಾಂಚೈಸಿಯ ಜಯಶ್ರಿ … [Read more...] about ಬಹುಮಾನ ಪಡೆದ ನಂದನಗದ್ದಾ ಐಪಿಐ ಸೆಂಟರ್ನ ವಿದ್ಯಾರ್ಥಿಗಳು
ನಂದನಗದ್ದಾ
ಅನಧಿಕೃತವಾಗಿ ನಿರ್ಮಾಣಗೊಂಡ ಸಭಾ ಭವನ ತೆರವಿಗೆ ಆಗ್ರಹ
ಕಾರವಾರ: ನಂದನಗದ್ದಾದಲ್ಲಿ ಅನಧಿಕೃತವಾಗಿ ನಿರ್ಮಿಸಲಾದ ಪಾರ್ವತಿ ಶಂಕರ ಸಭಾ ಭವನ ತೆರವು ಮಾಡುವಂತೆ ಆಗ್ರಹಿಸಿ ಸ್ಥಳೀಯರು ನಗರಸಭೆ ಮುಂಭಾಗ ಪ್ರತಿಭಟನೆ ನಡೆಸಿದರು. ಮಲ್ಲಿಕಾರ್ಜುನ ದೇವಾಲಯ ಸಮೀಪ ಪಾರ್ವತಿ ಶಂಕರ ಚಾರಿಟೇಬಲ್ ಟ್ರಸ್ಟ್ ಹೆಸರಿನಲ್ಲಿ ಅನಧಿಕೃತವಾಗಿ ಸಭಾ ಭವನ ನಿರ್ಮಾಣ ಮಾಡಲಾಗಿದೆ. ಸರ್ವೆ ನಂ 166/2ರಲ್ಲಿ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ಪಡೆದಿದ್ದು, 9ಮೀಟರ್ ರಸ್ತೆ ಬಿಡಬೇಕಿತ್ತು. ಆದರೆ, 3ಮೀಟರ್ ಮಾತ್ರ ರಸ್ತೆಗಾಗಿ ಜಾಗ ಬಿಡಲಾಗಿದೆ. ಇದರಿಂದ … [Read more...] about ಅನಧಿಕೃತವಾಗಿ ನಿರ್ಮಾಣಗೊಂಡ ಸಭಾ ಭವನ ತೆರವಿಗೆ ಆಗ್ರಹ
ಗಣಪತಿ ವಿಸರ್ಜನೆ
ಕಾರವಾರ:ಚತುರ್ಥಿಯ ದಿನ ಪ್ರತಿಷ್ಠಾಪಿಸಲ್ಪಟ್ಟ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಲಕ್ಷಾಂತರ ಜನರ ಸಮ್ಮುಖದಲ್ಲಿ ಸೋಮವಾರ ಸಂಜೆ ಸಮುದ್ರದಲ್ಲಿ ಸಾಮೂಹಿಕವಾಗಿ ವಿಸರ್ಜಿಸಲಾಯಿತು. ಗಣೇಶ ಮೂರ್ತಿಗಳನ್ನು ವಿಸರ್ಜನೆಗೆ ಒಯ್ಯುವ ಸಂದರ್ಭದಲ್ಲಿ ನಡೆದ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಭಕ್ತ ಸಮೂಹ ಕುಣಿದು ಕುಪ್ಪಳಿಸಿದರು. ಆಟೋ ರಿಕ್ಷಾ, ಮಾರುತಿ ಗಲ್ಲಿ, ಕಾಜುಭಾಗ, ಕೋಡಿಭಾಗ, ಶಿರವಾಡ, ಹರಿದೇವನಗರ, ಸದಾಶಿಗಡದ ಮಾರುಕಟ್ಟೆ, ಸದಾಶಿಗಡ ಕ್ರಾಸ್ ಹಾಗೂ, ನಂದನಗದ್ದಾ … [Read more...] about ಗಣಪತಿ ವಿಸರ್ಜನೆ