ಹೊನ್ನಾವರ : ತಹಸೀಲ್ದಾರರ ಕಾರ್ಯಾಲಯದಲ್ಲಿ ಶನಿವಾರ ಸರ್ವೆ ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಶಾಸಕ ದಿನಕರ ಶೆಟ್ಟಿ ನಿಗದಿತ ಸಮಯದಲ್ಲಿ ಕೆಡಿಟಿ, ನಕಾಶೆ, ಪೋಡಿ ಮುಂತಾದ ಪ್ರಕರಣಗಳನ್ನು ತಕ್ಷಣ ಇತ್ಯರ್ಥಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.ಹೊನ್ನಾವರ : ತಹಸೀಲ್ದಾರರ ಕಾರ್ಯಾಲಯದಲ್ಲಿ ಶನಿವಾರ ಸರ್ವೆ ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಶಾಸಕ ದಿನಕರ ಶೆಟ್ಟಿ ನಿಗದಿತ ಸಮಯದಲ್ಲಿ ಕೆಡಿಟಿ, ನಕಾಶೆ, ಪೋಡಿ … [Read more...] about ಸರ್ವೆ ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಶಾಸಕ ದಿನಕರ ಶೆಟ್ಟಿ,ಕೆಡಿಟಿ, ನಕಾಶೆ, ಪೋಡಿ ಮುಂತಾದ ಪ್ರಕರಣಗಳನ್ನು ತಕ್ಷಣ ಇತ್ಯರ್ಥಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು
ನಕಾಶೆ
ವಿನುತನ ನವ ಕರ್ನಾಟಕ ಮಿಶನ್ 2025 ಜಿಲ್ಲಾ ಕಾರ್ಯಗಾರಕ್ಕೆ ಚಾಲನೆ
ಕಾರವಾರ:ಮಿಶನ್ 2025 ಎಂಬುದು ಸಮಗ್ರ ಅಭಿವೃದ್ದಿಯ ನಕಾಶೆ ಸಿದ್ದ ಪಡಿಸುವ ವೇದಿಕೆಯಾಗಿದೆ ಎಂದು ಸಾರ್ವಜನಿಕ ಇಲಾಖೆ ಉದ್ದಿಮೆಗಳ ಪ್ರಧಾನ ಕಾರ್ಯದರ್ಶಿ ರೇಣುಕಾ ಚಿದಂಬರಂ ಹೇಳಿದರು. ಜಿಲ್ಲಾ ರಂಗಮಂದಿರದಲ್ಲಿ ಮಂಗಳವಾರ ನಡೆದ ವಿನುತನ ನವ ಕರ್ನಾಟಕ ಮಿಶನ್ 2025 ಜಿಲ್ಲಾ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು. ಇದೇ ಮೊದಲ ಬಾರಿಗೆ ಜನರಿಂದ ಸಲಹೆ ಪಡೆಯಲು ಸರ್ಕಾರ ಜಿಲ್ಲಾ ಮಟ್ಟದಲ್ಲಿ ಚಿಂತನಾ ಸಭೆ ನಡೆಸುತ್ತಿದೆ. ಎಲ್ಲರನ್ನೂ ಒಗ್ಗೂಡಿಸಿ ಕರೆದೊಯ್ಯುವ … [Read more...] about ವಿನುತನ ನವ ಕರ್ನಾಟಕ ಮಿಶನ್ 2025 ಜಿಲ್ಲಾ ಕಾರ್ಯಗಾರಕ್ಕೆ ಚಾಲನೆ