ಹೊನ್ನಾವರ .ನಮ್ಮ ನಾಡಿನ ಸಂಸ್ಕøತಿ ಕಲೆ ಹಾಗೂ ಪರಂಪರೆಯನ್ನು ಪ್ರತಿಬಿಂಬಿಸುವ ಓಂದು ಅಪರೂಪವಾದ ವೇದಿಕೆ ಯುವಜನ ಮೇಳ ಯುವಕ ಮತ್ತು ಯುವತಿಯರಲ್ಲಿ ನಾಡಿನ ಬಗ್ಗೆ ಗೌರವ ಮತ್ತು ಅಭಿಮಾನ ಇದ್ದಾಗ ಮಾತ್ರ ನಮ್ಮ ನಾಡು ಭವ್ಯವಾಗಿ ಸಾಗಲು ಸಾಧ್ಯ ಇಂತಹ ಯುವಜನ ಮೇಳಗಳು ಈ ಎಲ್ಲಾ ಮೌಲ್ಯಗಳನ್ನು ಹೊರತರಲು ಸಹಕಾರಿಯಾಗಿರುತ್ತದೆ ಎಂದು ಜಿ.ಪಂ ಅದ್ಯಕ್ಷರಾದ ಜಯಶ್ರೀ ಮೋಗೆರ ನುಡಿದರು. ಅವರು ಬಳಕೂರಿನಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಮಟ್ಟದ ಯುವಜನ ಮೇಳದ ಉದ್ಘಾಟನೆ ನೆರವೇರಿಸಿ … [Read more...] about ಯುವಕ ಮತ್ತು ಯುವತಿಯರಲ್ಲಿ ನಾಡಿನ ಬಗ್ಗೆ ಗೌರವ ಮತ್ತು ಅಭಿಮಾನ ಇದ್ದಾಗ ಮಾತ್ರ ನಮ್ಮ ನಾಡು ಭವ್ಯವಾಗಿ ಸಾಗಲು ಸಾಧ್ಯ; ಜಯಶ್ರೀ ಮೋಗೆರ