ಕಾರವಾರ: ನವರಾತ್ರಿ ಉತ್ಸವದ ನಿಮಿತ್ತ ಏಳನೇ ದಿನದಂದು ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಮತಿ ರೂಪಾಲಿ ಎಸ್. ನಾಯ್ಕ ಅವರು ಕಾರವಾರದ ನಂದನಗದ್ದಾದಲ್ಲಿರುವ ಶ್ರೀ ಸಂತೋಷಿ ಮಾತಾ ಹಾಗೂ ದೇವತಿ ಶಿಟ್ಟಾದ ಶ್ರೀ ದೇವತಿ ದೇವಿಗೆ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿದರು.ವಿಶ್ವದೆಲ್ಲೆಡೆ ವ್ಯಾಪಿಸಿರುವ ಕೋವಿಡ್-19 ಸೋಂಕು ನಿವಾರಣೆಯಾಗಿ ಜನರ ಜೀವನ ಸುಧಾರಣೆಯಾಗಲಿ, ರಾಜ್ಯದಲ್ಲಿ ಉಂಟಾಗಿರುವ ನೆರೆ ಪ್ರಮಾಣ ಕಡಿಮೆಯಾಗಿ ಜನರು ಕಷ್ಟಗಳಿಂದ ಹೊರಬರಲಿ. … [Read more...] about ದೇವಾಲಯಗಳಲ್ಲಿ ಶಾಸಕರಿಂದ ವಿಶೇಷ ಪೂಜೆ