ಕಾರವಾರ:ನಾಗರಮುಡಿ ಜಲಪಾತದಲ್ಲಿ ಗೋವಾದ ಆರು ಪ್ರವಾಸಿಗರು ಸಾವನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಕಾರವಾರದ ಜನತೆಯನ್ನು ನಿಂದಿಸಿದ್ದಾರೆ. ಈ ಸಂಬಂಧ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಮಹಿಳೆ ವಿರುದ್ದ ದೂರು ನೀಡಿದರು. ಸಾಮಾಜಿಕ ಜಾಲತಾಣವಾದ ಫೇಸ್ಬುಕ್ನಲ್ಲಿ ಕಾಣಕೋಣದ ಅಂಜಲಿನಾ ಫನಾಂಡಿಸ್ ಎಂಬಾಕೆ ಕಾರವಾರದ ಜನರು ಡ್ಯಾಂ ನೀರನ್ನು ಬಿಟ್ಟು ಗೋವಾದವರನ್ನು ಕೊಂದಿದ್ದಾರೆ ಎಂದು ಬರೆದಿದ್ದಾರೆ. ಈ … [Read more...] about ಸಾಮಾಜಿಕ ತಾಣಗಳಲ್ಲಿ ಕಾರವಾರ ಜನತೆ ವಿರುದ್ದ ಅವಹೇಳನಕಾರಿ ಹೇಳಿಕೆ; ಗೋವಾ ಮಹಿಳೆ ವಿರುದ್ದ ದೂರು
ನಾಗರಮುಡಿ ಜಲಪಾತ
ನೀರುಪಾಲಾದ ಮೂವರ ಶವ ಪತ್ತೆ ;ಇನ್ನೊಬ್ಬ ಮಹಿಳೆಗಾಗಿ ಮುಂದುವರೆದ ಶೋಧ
ಕಾರವಾರ: ನಾಗರಮುಡಿ ಜಲಪಾತದಲ್ಲಿನ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದ ಗೋವಾದ ಆರು ಜನರ ಪೈಕಿ ಸೋಮವಾರ ಮೂವರ ಮೃತದೇಹ ಪತ್ತೆಯಾಗಿದೆ. ಸರ್ವಿ ಗಾವುಡೆ, ಸಿದ್ದು ಚಾರಿ ಹಾಗೂ ಮರ್ಸಲಿನ್ ಎಂಬಾತರ ಮೃತ ದೇಹವನ್ನು ಸ್ಥಳೀಯರು ಹೊರ ತೆಗೆದರು. ವಾರಾಂತ್ಯದ ಮೋಜಿಗಾಗಿ ಭಾನುವಾರ ಚೆಂಡಿಯಾದ ನಾಗರಮುಡಿ ಜಲಪಾತಕ್ಕೆ ಆಗಮಿಸಿದ್ದ ಗೋವಾ ಪ್ರವಾಸಿಗರು ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದರು. ವಿವಿಧ ದೋಣಿಗಳ ಮೂಲಕ ಹುಡುಕಾಟ ನಡೆಸಿದಾಗ ಮೊದಲ ದಿನ ಇಬ್ಬರು ಮಹಿಳೆಯರ ಮೃತದೇಹ … [Read more...] about ನೀರುಪಾಲಾದ ಮೂವರ ಶವ ಪತ್ತೆ ;ಇನ್ನೊಬ್ಬ ಮಹಿಳೆಗಾಗಿ ಮುಂದುವರೆದ ಶೋಧ
ಜಲಪಾತ ವೀಕ್ಷಣೆಗೆ ಬಂದಿದ್ದ ಗೋವಾದ ಆರು ಪ್ರವಾಸಿಗರು ನೀರುಪಾಲು
ಕಾರವಾರ:ಜಲಪಾತ ವೀಕ್ಷಣೆಗೆ ಬಂದಿದ್ದ ಗೋವಾದ ಆರು ಪ್ರವಾಸಿಗರು ನೀರುಪಾಲಾದ ಘಟನೆ ಚೆಂಡಿಯಾ ಸಮೀಪದ ನಾಗರಮುಡಿ ನಡೆದಿದೆ. ಭಾನುವಾರ ಬೆಳಗ್ಗೆ ಗೋವಾ ಮಡಗಾಂವ್, ವಾಸ್ಕೋ ಹಾಗೂ ಪೋಂಡಾದಿಂದ 50ಕ್ಕೂ ಅಧಿಕ ಮಂದಿ 3 ತಂಡಗಳನ್ನು ರಚಿಸಿಕೊಂಡು ಪ್ರತ್ಯೇಕ ವಾಹನಗಳಲ್ಲಿ ಚಂಡಿಯಾಗೆ ಆಗಮಿಸಿದ್ದರು. ಚೆಂಡಿಯಾದಿಂದ ಕಾಲ್ನಡಿಗೆ ಮೂಲಕ ನಾಗರಮುಡಿ ಜಲಪಾತಕ್ಕೆ ತೆರಳಿದ ಪ್ರವಾಸಿಗರು ಅಲ್ಲಿಯೇ ಲಘು ಉಪಹಾರ ಸೇವಿಸಿದ್ದಾರೆ. ನಂತರ ನೀರಿನಲ್ಲಿ ಆಟವಾಡಿದ್ದು, ಈ ವೇಳೆ ಮಳೆ … [Read more...] about ಜಲಪಾತ ವೀಕ್ಷಣೆಗೆ ಬಂದಿದ್ದ ಗೋವಾದ ಆರು ಪ್ರವಾಸಿಗರು ನೀರುಪಾಲು