ಹೊನ್ನಾವರ ,ತಾಲೂಕಿನ ಗೇರಸೊಪ್ಪಾದ ಗುತ್ತಿಕನ್ನಿಕಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ 63 ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಕನ್ನಡ ಜ್ಯೋತಿ ಯುವಕ ಸಂಘ(ರಿ)ಗೇರಸೊಪ್ಪಾ ಇವರ ಆಶ್ರಯದಲ್ಲಿ ಅದ್ದೂರಿಯಾಗಿ ಚಾಲನೆಗೊಂಡಿತು. ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ಸುನೀಲ ಬಿ ನಾಯ್ಕ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಗ್ರಾಮಿಣ ಭಾಗದಲ್ಲಿನ ಯುವಕ ಸಂಘಗಳೆ ಕನ್ನಡ ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದ್ದು. ಅದರ ಜೊತೆಯಲ್ಲಿ ಯುವಕ ಸಂಘಗಳ ಮೂಲಕ … [Read more...] about ಕನ್ನಡವು ತನ್ನದೆ ಆದ ಇತಿಹಾಸವನ್ನು ಹೊಂದಿದ್ದು,ಮಹಾ ಕವಿಗಳು ಹುಟ್ಟಿಕೊಂಡಂತಹ ಪುಣ್ಯ ಭೂಮಿ ನಮ್ಮದು ಅದನ್ನು ಉಳಿಸಿ ಬೆಳೆಸಿ ;ನಾಗರಾಜ ಹೆಗಡೆ
ನಾಗರಾಜ ಹೆಗಡೆ
ಕೆಲ ಸಾಂಸ್ಕ್ರತಿಕ ಸಂಘಟನೆಗಳು ರಾಜಕೀಯ ವ್ಯಕ್ತಿಗಳ ಕೈಗೊಂಬೆಯಾಗಿದೆ;ನಾಗರಾಜ ಹೆಗಡೆ
ಹೊನ್ನಾವರ : ಇಂದಿನ ದಿನಮಾನಗಳಲ್ಲಿ ಕೆಲ ಸಾಂಸ್ಕ್ರತಿಕ ಸಂಘಟನೆಗಳು ರಾಜಕೀಯ ವ್ಯಕ್ತಿಗಳ ಕೈಗೊಂಬೆಯಾಗಿದೆ. ಅರ್ಥ, ಶಬ್ದಗಳು ಹದ ತಪ್ಪಿ ಹೋಗಿವೆ. ಮಾತು ಮಾಲಿನ್ಯವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಎಸ್ ಡಿ ಎಮ್ ಕಾಲೇಜಿನ ಉಪನ್ಯಾಸಕÀ ನಾಗರಾಜ ಹೆಗಡೆ ಅಪಗಾಲರವರು ಅಭಿಪ್ರಾಯ ಪಟ್ಟರು. ಅವರು ತಾಲೂಕಿನ ಖರ್ವಾ ಗ್ರಾಮದ ಕೊಳಗದ್ದೆಯ ಯಶಸ್ವಿನಿ ಸಾಂಸ್ಕ್ರತಿಕ ವೇದಿಕೆಯ 15ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೆಳನ ಕಾರ್ಯಕ್ರಮವನ್ನು ಉದ್ಘಾಟಿಸಿ … [Read more...] about ಕೆಲ ಸಾಂಸ್ಕ್ರತಿಕ ಸಂಘಟನೆಗಳು ರಾಜಕೀಯ ವ್ಯಕ್ತಿಗಳ ಕೈಗೊಂಬೆಯಾಗಿದೆ;ನಾಗರಾಜ ಹೆಗಡೆ