ಹೊನ್ನಾವರ – ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಎಲ್ಲಿ ನೋಡಿದರೂ ಸುಗ್ಗಿಯ ಸೊಬಗು ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಹಾಲಕ್ಕಿ, ಹರಿಜನ, ನಾಮಧಾರಿಗಳು ಸೇರಿದಂತೆ ಜಿಲ್ಲೆಯ ಬಹುದೊಡ್ಡ ಶ್ರಮಿಕ ವರ್ಗ ಸುಗ್ಗಿಯ ಆಚರಣೆಯಲ್ಲಿ ಮೈಮರೆಯುತ್ತದೆಯಾದರೂ ಹೊನ್ನಾವರ ತಾಲೂಕಿನ ಮುಗ್ವಾ ಗ್ರಾಮದ ನಗರೆಯ ನಾಮಧಾರಿಗಳ ಸುಗ್ಗಿ ಮಾತ್ರ ತನ್ನ ಕಟ್ಟುಪಾಡು, ಶಿಸ್ತು, ಆಚರಣೆಯಲ್ಲಿನ ನಂಬಿಕೆಯಿಂದ ಇತರೆಲ್ಲರಿಗಿಂತ ವಿಭಿನ್ನವಾಗಿ ಗಮನಸೆಳೆಯುತ್ತಿದೆ.ನಗರೆಯ ನಾಮಧಾರಿಗಳ … [Read more...] about ಎಲ್ಲರಂತಲ್ಲ ಇಲ್ಲಿನ ನಾಮಧಾರಿಗಳ ಸುಗ್ಗಿ ಆಚರಣೆ – ಕಟ್ಟುಪಾಡುಗಳ ಕಟ್ಟಳೆಯನ್ನು ಕಳಚಿಕೊಳ್ಳದ ಬಿಚ್ಚುಗೋಲ ಸುಗ್ಗಿ ನೃತ್ಯ ನೋಡುಗರ ಮೈ ನವಿರೇಳಿಸುತ್ತೆ
ನಾಮಧಾರಿಗಳು
ಯಾರು ಅದೃಷ್ಟಶಾಲಿಗಳು…?
ಹೊನ್ನಾವರ : ಉತ್ತರ ಕನ್ನಡದ ಜಾತ್ಯಾತೀತ ಕ್ಷೇತ್ರ ಎಂದು ಹೆಸರು ಗಳಿಸಿರುವ ಕುಮಟಾ ಹಾಲಕ್ಕಿ ಒಕ್ಕಲಿಗರು,ನಾಮಧಾರಿಗಳು ಹಾಗೂ ಹವ್ಯಕ ಬ್ರಾಹ್ಮಣ ಮತದಾರರು ಹೆಚ್ಚಾಗಿರುವ ಕ್ಷೇತ್ರ. ಕಾಂಗ್ರೇಸ್ ಶಾರದಾ ಶೆಟ್ಟರಿಗೆ ಟಿಕೇಟ್ ನೀಡಿದರೆ ಬಿಜೆಪಿ ಇನ್ನೂ ತೀರ್ಮಾನಕ್ಕೆ ಬಂದಿಲ್ಲ. ಜೆಡಿಎಸ್ ಪ್ರದೀಪ ನಾಯ್ಕ ಎಂಬ ಜಿಲ್ಲಾ ಪಂಚಾಯತ್ ಸದಸ್ಯರೊಬ್ಬರಿಗೆ ಟಿಕೇಟ್ ಘೋಷಿಸಿದೆ. ಶಾರದಾ ಶೆಟ್ಟರು ತನ್ನ ಐದು ವರ್ಷದ ಸಾಧನೆಯನ್ನೇ ಮುಂದುವರೆಸಿಕೊಂಡು ಇನ್ನೊಂದು ಅವಕಾಶಕ್ಕೆ … [Read more...] about ಯಾರು ಅದೃಷ್ಟಶಾಲಿಗಳು…?